ಸುಂಟಿಕೊಪ್ಪ: ಸಮಾಜ ಸೇವಕ ಹರಪಳ್ಳಿ ರವೀಂದ್ರಗೆ ಸನ್ಮಾನ

KannadaprabhaNewsNetwork |  
Published : Sep 27, 2025, 12:02 AM ISTUpdated : Sep 27, 2025, 12:03 AM IST
ಚಿತ್ರ.1: ಸಮಾಜ ಸೇವಕ, ವಿದ್ಯೆದಾನಿ ಹಾಗೂ ಕೊಡುಗೈ ದಾನಿಗಳಾದ ಹರಪಳ್ಳಿ ರವೀಂದ್ರ ಅವರನ್ನು ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಸನ್ಮಾನಿಸುತ್ತಿರುವುದು | Kannada Prabha

ಸಾರಾಂಶ

ಚಾಲಕರ ಸಂಘಕ್ಕೆ ಹರಪಳ್ಳಿ ರವೀಂದ್ರ ಭೇಟಿ ನೀಡಿದ್ದ ಸಂದರ್ಭ ಸಂಘ ಅಧ್ಯಕ್ಷ ಬಿ.ವಿ.ಕಿಟ್ಟಣ್ಣ ರೈ ಹಾಗೂ ಪದಾಧಿಕಾರಿಗಳು ಅವರನ್ನು ಗೌರವಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರನ್ನು ಸನ್ಮಾನಿಸಲಾಯಿತು.ಚಾಲಕರ ಸಂಘಕ್ಕೆ ಹರಪಳ್ಳಿ ರವೀಂದ್ರ ಭೇಟಿ ನೀಡಿದ್ದ ಸಂದರ್ಭ ಸಂಘ ಅಧ್ಯಕ್ಷ ಬಿ.ವಿ.ಕಿಟ್ಟಣ್ಣ ರೈ ಹಾಗೂ ಪದಾಧಿಕಾರಿಗಳು ಅವರನ್ನು ಗೌರವಿಸಿದರು.ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ಶಬ್ಬೀರ್, ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮುನೀರ್, ಪದಾಧಿಕಾರಿಗಳಾದ ಅಬ್ದುಲ್ಲಕುಟ್ಟಿ, ಕೃಷ್ಣಪ್ಪಬಿ.ಎ., ಪಟ್ಟೆಮನೆ ಎಸ್. ರಕ್ಷಿತ್‌ ರೀನು, ರಿಜ್ವಾನ್, ಕಾರ್ಯಕಾರಿ ಸಮಿತಿಯ ಸಿ.ಎ.ಬಸಪ್ಪ, ರಾಜ, ಇನಾಸ್‌ ಡಿಸೋಜ, ಕೆ.ರವಿ, ಸಂದೀಪ್‌ ಬಿ.ಎಸ್., ಬಿ.ಕೆ.ಸುರೇಶ್, ಆಸೀಸ್‌ ಹೊಸಕೋಟೆ, ಆಸ್ಕರ್, ಜೈನುದ್ದೀನ್, ಶಕ್ತಿವೇಲು, ರಫೀಕ್ ಮೊನು, ಮಣಿ ರಾಜ್ ತಂಬಿ, ದೇವಯ್ಯ ಎಂ.ಎ., ಕುಮಾರ ಜಿ., ಶಾಜಿ ಎಂ.ಎಸ್., ಸಲೀಂ ಗದ್ದೆಹಳ್ಳ, ರಾಜ ಆರ್., ಇಸ್ಮಾಯಿಲ್ ಕಾಕು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ