ತಂದೆ ಅಂತ್ಯಕ್ರಿಯೆ ಮಾಡಿ ಮತ ಹಾಕಿದ ಪುತ್ರ

KannadaprabhaNewsNetwork |  
Published : May 08, 2024, 01:02 AM IST
ತಂದೆಯ ಸಾವಿನ ದು:ಖದಲ್ಲೂ ಮತದಾನ ಮಾಡಿದ ಮಲ್ಲನಗೌಡ | Kannada Prabha

ಸಾರಾಂಶ

ವಿಜಯಪುರ: ಬೆಳಗ್ಗೆ ನಿಧನರಾದ ತಂದೆಯ ಅಂತ್ಯಕ್ರಿಯೆ ಮುಗಿಸಿ ಸಂಜೆಗೆ ಪುತ್ರ ಮತದಾನ ಮಾಡಿದ ಅಪರೂಪದ ಘಟನೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಲ್ಲನಗೌಡ ಬಿರಾದಾರ ಮತಗಟ್ಟೆ ಸಂಖ್ಯೆ 21ರಲ್ಲಿ ಮತದಾನ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ತಂದೆ ಚನಗೊಂಡಗೌಡ ಹೃದಯಾಘಾತದಿಂದ ಅಸುನೀಗಿದ್ದು, ತಂದೆಯ ಅಂತ್ಯಕ್ರಿಯೆ ಬಳಿಕ ಮತಗಟ್ಟೆಗೆ ಬಂದು ಮಗ ಮತದಾನ ಮಾಡಿದ್ದಾರೆ.

ವಿಜಯಪುರ: ಬೆಳಗ್ಗೆ ನಿಧನರಾದ ತಂದೆಯ ಅಂತ್ಯಕ್ರಿಯೆ ಮುಗಿಸಿ ಸಂಜೆಗೆ ಪುತ್ರ ಮತದಾನ ಮಾಡಿದ ಅಪರೂಪದ ಘಟನೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಲ್ಲನಗೌಡ ಬಿರಾದಾರ ಮತಗಟ್ಟೆ ಸಂಖ್ಯೆ 21ರಲ್ಲಿ ಮತದಾನ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ತಂದೆ ಚನಗೊಂಡಗೌಡ ಹೃದಯಾಘಾತದಿಂದ ಅಸುನೀಗಿದ್ದು, ತಂದೆಯ ಅಂತ್ಯಕ್ರಿಯೆ ಬಳಿಕ ಮತಗಟ್ಟೆಗೆ ಬಂದು ಮಗ ಮತದಾನ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ