ಮಸ್ತಕ ಅಸ್ತು, ಪುಸ್ತಕ ವಸ್ತುಕೃತಿ ಹಸ್ತ ಬಿಡುಗಡೆ

KannadaprabhaNewsNetwork |  
Published : Feb 09, 2026, 01:15 AM IST
47 | Kannada Prabha

ಸಾರಾಂಶ

ಕೃತಿ ಓದುಗರಿಗೆ ಚಿಂತನೆಗೆ ತರುವ ಜೊತೆಗೆ ಜೀವನದ ನೈತಿಕ ಮತ್ತು ತತ್ತ್ವಮೂಲಕ ಪಾಠ

ಕನ್ನಡಪ್ರಭ ವಾರ್ತೆ ಮೈಸೂರು

ಕಾಶಿಗೌ ಅವರ ಹೊಸ ಸಾಹಿತ್ಯ ಕೃತಿ ಮಸ್ತಕ ಅಸ್ತು, ಪುಸ್ತಕ ವಸ್ತು ಇತ್ತೀಚೆಗೆ ಹಸ್ತ ಬಿಡುಗಡೆಗೊಂಡಿದ್ದು, ವಿಶೇಷವಾಗಿ ಪುಟ್ಟ ಬಾಲಕ ಯಶ್ವಿನ್ ಕುಮಾರ್ ನೊಂದಿಗೆ ಈ ಸಂವಾದ ನಡೆಯಿತು.

ಕೃತಿಯ ರಚನಾಕಾರರಾದ ಕಾಶಿಗೌ, ಕೆ.ಎಸ್. ಪ್ರಮೋದ್ ಕುಮಾರ್, ಅರ್ಚನಾ ಪ್ರಮೋದ್ ಕುಮಾರ್ ಮತ್ತು ರೇಣುಕಾ ಶಿವೇಗೌಡ, ಎ. ಗಗನ್ ಕುಮಾರ್ ಇದ್ದರು.

ಕೃತಿಯ ಕುರಿತು ಉಪನ್ಯಾಸಕ ಆನಂದ ಮಾತನಾಡಿ, ಈ ಪುಸ್ತಕವು ಯುವ ಪಾಠಕರಿಗೆ ಶ್ರದ್ಧೆ, ಜ್ಞಾನ ಮತ್ತು ಜೀವನದ ಮಹತ್ವವನ್ನು ತಿಳಿಸುವ ಮಹತ್ವಪೂರ್ಣ ಸಾಧನೆ. ಕೃತಿ ಓದುಗರಿಗೆ ಚಿಂತನೆಗೆ ತರುವ ಜೊತೆಗೆ ಜೀವನದ ನೈತಿಕ ಮತ್ತು ತತ್ತ್ವಮೂಲಕ ಪಾಠ ನೀಡಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ತೇಜಸ್ವಿ ಸೂರ್ಯ
ಜಿಬಿಎ ಪಾಲಿಕೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಮತದಾನಕ್ಕೆ ತೊಂದರೆ ಆಗದಂತೆ ಕ್ರಮ: ಸುನೀಲ್ ಕುಮಾರ್‌