ರವೀಂದ್ರ ಕೈಯಲ್ಲಿ ಅರಳಿದ ಮತದಾನ ಜಾಗೃತಿ ಕಲಾಕೃತಿ

KannadaprabhaNewsNetwork |  
Published : May 07, 2024, 01:00 AM IST
ಕ್ಯಾಪ್ಷನಃ6ಕೆಡಿವಿಜಿ37, 38ಃದಾವಣಗೆರೆಯಲ್ಲಿ ಕಲಾವಿದ ರವೀಂದ್ರ ಅರಳಗುಪ್ಪಿ ನಿರ್ಮಿಸಿರುವ ಮತದಾನ ಜಾಗೃತಿಯ ಕಲಾಕೃತಿ | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಕಲಾವಿದ ರವೀಂದ್ರ ಅರಳಗುಪ್ಪಿ ನಿರ್ಮಿಸಿರುವ ಮತದಾನ ಜಾಗೃತಿ ಕಲಾಕೃತಿ

ದಾವಣಗೆರೆ: ನಗರದ ಸಂಕಲನ ಸಮೂಹ ಸಂಸ್ಥೆಯಿಂದ ಮತದಾನ ಜಾಗೃತಿಗಾಗಿ ಚಿತ್ರ ಮತ್ತು ಶಿಲ್ಪಗಳ ಮೂಲಕ ಅರಿವು ಮೂಡಿಸುವ ಪ್ರದರ್ಶನ ಕಾರ್ಯಕ್ರಮವನ್ನು ಮೇ 6 ಮತ್ತು 7 ರಂದು ಬಿಐಇಟಿ ರಸ್ತೆ, ಹಳೆ ಆರ್‌ಟಿಓ ಕಚೇರಿ ಸಮೀಪದ ವೃತ್ತ, ಎಂಸಿಸಿಬಿ ಬ್ಲಾಕ್‌ನಲ್ಲಿ ನಡೆಸಲಾಗಿದೆ.

ನನ್ನ ಮತ ನನ್ನ ಹಕ್ಕು ಎಂಬ ಶಿರ್ಷಿಕೆಯಡಿ ಯಕ್ಷಗಾನದ ಕಲಾಕೃತಿ ನಿರ್ಮಿಸಿದ್ದು, ಮತ ಚಲಾಯಿಸಿದವರು ಈ ಕಲಾಕೃತಿಯಲ್ಲಿ ಸೆಲ್ಪಿ ತೆಗೆದುಕೊಳ್ಳಬಹುದಾಗಿದೆ. ಹಲವಾರು ಘೋಷ ವಾಕ್ಯಗಳನ್ನು ಸಹ ಬರೆಯಲಾಗಿದೆ.

ಸಂಸ್ಥೆಯ 25ನೇ ವರ್ಷಾಚರಣೆ ಸಂದರ್ಭದಲ್ಲಿ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಸೆಲ್ಫಿ ಕಾರ್ನರ್ ಮಾಡಿ, ಮತದಾನ ಜಾಗೃತಿ ಸಾರುವ 5/8 ಅಡಿ ಚಿತ್ರ ಕಲಾ ಕೃತಿ ಕೂಡ ಇಡಲಾಗಿದೆ. ಈ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ರವೀಂದ್ರ, ಉಷಾ ಅರಳಗುಪ್ಪಿ (9481584447) ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಿರಿ: ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ಮಾನಸ
ಬಿಜೆಪಿ-ಜೆಡಿಎಸ್ ನಿಂದ ಪಾಠ ಕಲಿಯಬೇಕಿಲ್ಲ: ಶಾಸಕ ಕೆ. ಎಸ್. ಆನಂದ್