ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಮುಗಿಲು ಮುಟ್ಟಿದ ಆರ್ಸಿಬಿ ಫ್ಯಾನ್ಸ್ ಸಂಭ್ರಮಾಚರಣೆ: ವಿದೇಶದಲ್ಲೂ ಅಬ್ಬರ
ಸಾತ್ವಿಕ್-ಚಿರಾಗ್ಗೆ ಥಾಯ್ಲೆಂಡ್ ಓಪನ್ ಕಿರೀಟ
ಮೇ 22ಕ್ಕೆ ಆರ್ಸಿಬಿ vs ರಾಜಸ್ಥಾನ ಎಲಿಮಿನೇಟರ್ ಫೈಟ್
ವಿರಾಟ್ ಕೊಹ್ಲಿಯ ಯಶಸ್ಸಿಗಾಗಿ ದೇವರಿಗೆ ₹708 ಅರ್ಪಿಸಿದ ಅಭಿಮಾನಿ!
ಸನ್ಗೆ ಶರಣಾಗಿ ಐಪಿಎಲ್ಗೆ ವಿದಾಯ ಹೇಳಿದ ಪಂಜಾಬ್
ಕೆಕೆಆರ್ vs ರಾಜಸ್ಥಾನ ಪಂದ್ಯ ಮಳೆಗೆ ಆಹುತಿ!
2023ರಲ್ಲಿ ಪ್ಲೇ-ಆಫ್ಗೇರಿದ್ದ 4 ತಂಡಗಳೂ ಈ ಬಾರಿ ಪ್ಲೇ-ಆಫ್ಗೇರಲು ವಿಫಲ!
ಬೇಡ ಎಂದರೂ ರೆಕಾರ್ಡ್ ಮಾಡಿದ್ದಕ್ಕೆ ಸ್ಟಾರ್ಸ್ಪೋರ್ಟ್ ವಿರುದ್ಧ ರೋಹಿತ್ ಆಕ್ರೋಶ
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್ ಫೈನಲ್ಗೆ
ಐಪಿಎಲ್: ಇಂದು 2ನೇ ಸ್ಥಾನಕ್ಕೆ ರಾಯಲ್ಸ್, ಸನ್ ಪೈಪೋಟಿ
ಇನ್ನಷ್ಟು ಸುದ್ದಿ
2025ರ ಐಪಿಎಲ್ ಮೊದಲ ಪಂದ್ಯದಿಂದ ಪಾಂಡ್ಯ ಔಟ್!
2024ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ 3 ಬಾರಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ನಾಯಕ ಹಾರ್ದಿಕ್ ಪಾಂಡ್ಯಗೆ ಬಿತ್ತು ಭಾರಿ ದಂಡ. ಮುಂದಿನ ಆವೃತ್ತಿಯ ಮೊದಲ ಪಂದ್ಯದಿಂದ ಪಾಂಡ್ಯ ಔಟ್.
ಚಿನ್ನಸ್ವಾಮಿಯಲ್ಲಿ ಕೊಹ್ಲಿ 3000 ರನ್: ದಾಖಲೆ!
ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಗಳ ಸುರಿಮಳೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3000 ರನ್, 2ನೇ ಬಾರಿಗೆ ಆವೃತ್ತಿಯೊಂದರಲ್ಲಿ 700ಕ್ಕೂ ಹೆಚ್ಚು ರನ್ ಮೈಲುಗಲ್ಲು. ಈ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಕೊಹ್ಲಿ.
ಟಿ20 ವಿಶ್ವಕಪ್: ಮೇ 25ರಂದು ಭಾರತದ ಮೊದಲ ಬ್ಯಾಚ್ ಅಮೆರಿಕಕ್ಕೆ
ಟಿ20 ವಿಶ್ವಕಪ್ನಲ್ಲಿ ಆಡಲು ಮೇ 25ರಂದು ಹೊರಡಲಿದೆ ಭಾರತ ತಂಡದ ಮೊದಲ ಬ್ಯಾಚ್. ವಿಶ್ವಕಪ್ ಆರಂಭಕ್ಕೆ ಒಂದು ವಾರ ಮೊದಲೇ ಅಮೆರಿಕ ತಲುಪಲಿದ್ದಾರೆ ನಾಯಕ ರೋಹಿತ್ ಶರ್ಮಾ. 2ನೇ ಬ್ಯಾಚ್ ಮೇ 27ಕ್ಕೆ ಪ್ರಯಾಣ.
ಐಪಿಎಲ್ ಇಂಪ್ಯಾಕ್ಟ್ ಆಟಗಾರ ನಿಯಮದ ಬಗ್ಗೆ ವಿರಾಟ್ ಕೊಹ್ಲಿ ಆಕ್ಷೇಪ!
ಇಂಪ್ಯಾಕ್ಟ್ ಆಟಗಾರ ನಿಯಮದ ಬಗ್ಗೆ ರೋಹಿತ್ ಶರ್ಮಾ ಬಳಿಕ ಇದೀಗ ವಿರಾಟ್ ಕೊಹ್ಲಿಯಿಂದಲೂ ಆಕ್ಷೇಪ. ಈ ನಿಯಮದಿಂದಾಗಿ ಆಟದಲ್ಲಿ ಸಮತೋಲನವೇ ಇಲ್ಲದಂತಾಗಿದೆ ಎಂದ ದಿಗ್ಗಜ ಕ್ರಿಕೆಟಿಗ.
ಮಿರಾಕಲ್: ಪ್ಲೇ-ಆಫ್ಗೆ ನುಗ್ಗಿದ ಆರ್ಸಿಬಿ!
ಆರ್ಸಿಬಿ ಪ್ಲೇ-ಆಫ್ಗೆ ಲಗ್ಗೆ. ಚೆನ್ನೈ ವಿರುದ್ಧ ರೋಚಕ ಗೆಲುವು. ಪವಾಡ ಮಾಡಿದ ರಾಯಲ್ ಚಾಲೆಂಜರ್ಸ್. ಸತತ 6 ಪಂದ್ಯ ಸೋತು, ಬಳಿಕ ಸತತ 6 ಗೆಲುವು ದಾಖಲಿಸಿ ಪ್ಲೇ-ಆಫ್ಗೆ ಪ್ರವೇಶ.
ಮುಂಬೈ ವಿರುದ್ಧ ಗೆದ್ದು ಐಪಿಎಲ್ಗೆ ಲಖನೌ ಜೈಂಟ್ಸ್ ಗುಡ್ಬೈ
ಮುಂಬೈ ವಿರುದ್ಧ ಗೆಲುವಿನೊಂದಿಗೆ ಲಖನೌ 14 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಿಯಾದರೆ, ಮುಂಬೈ 10ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಯಿತು.
ಟೀಂ ಇಂಡಿಯಾಗೆ ಹೆಡ್ ಕೋಚ್ ಆಗ್ತಾರ ಗೌತಮ್ ಗಂಭೀರ್?
ಗಂಭೀರ್ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ, ದೇಸಿ ತಂಡಕ್ಕೆ ಕೋಚ್ ಅಗಿಲ್ಲ. 2022, 2023ರಲ್ಲಿ ಲಖನೌ ಮೆಂಟರ್ ಆಗಿದ್ದ ಅವರು, ಈ ಬಾರಿ ಕೆಕೆಆರ್ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗ್ಳೂರಲ್ಲಿಂದು ಆರ್ಸಿಬಿ vs ಚೆನ್ನೈ ಬಹು ನಿರೀಕ್ಷಿತ ನಾಕೌಟ್ ಕದನ
ಮಳೆ ಭೀತಿಯ ನಡುವೆಯೇ ಬಹುನಿರೀಕ್ಷಿತ ಹಣಾಹಣಿಗೆ ಸಜ್ಜಾದ ಚಿನ್ನಸ್ವಾಮಿ ಕ್ರೀಡಾಂಗಣ. ಇತ್ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯ. ದೊಡ್ಡ ಅಂತರದಲ್ಲಿ ಗೆದ್ದರಷ್ಟೇ ಆರ್ಸಿಬಿ ಪ್ಲೇ-ಆಫ್ಗೆ. ಚೆನ್ನೈಗೂ ಜಯ ಅನಿವಾರ್ಯ. ಮಳೆಯಿಂದ ಪಂದ್ಯ ರದ್ದಾದ್ರೆ ಚೆನ್ನೈ ನಾಕೌಟ್ಗೆ
16 ವರ್ಷ ಬಳಿಕ ಸಿಕ್ಕಿ ಬಿದ್ದ ಆರೋಪಿ
ಕಳೆದ 16 ವರ್ಷಗಳ ಹಿಂದೆ ಹಸುಗಳನ್ನು ಸಾಗಾಣೆ ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ದಾಖಲೆಗಳನ್ನು ಯಾರೂ ಮುರಿಯುವ ನಿರೀಕ್ಷೆ ಇಲ್ಲ : ಉಸೇನ್ ಬೋಲ್ಟ್
ಸತತ 3 ಒಲಿಂಪಿಕ್ಸ್ಗಳಲ್ಲಿ 100 ಮೀ., 200 ಮೀ., ಓಟದಲ್ಲಿ ಚಿನ್ನ ಗೆದ್ದ ಏಕೈಕ ಅಥ್ಲೀಟ್ ಎನ್ನುವ ದಾಖಲೆಯೂ ಉಸೇನ್ ಬೋಲ್ಟ್ ಹೆಸರಿನಲ್ಲಿದೆ.
< previous
1
2
3
4
5
6
7
8
9
...
108
next >
Top Stories
3 ದಿನ ರಾಜ್ಯದ 8 ಜಿಲ್ಲೆಗಳಲ್ಲಿ ಭಾರಿ ಮಳೆ
ಕಾಂಗ್ರೆಸ್ಸಿನಿಂದ ಒಕ್ಕಲಿಗರನ್ನು ಮುಗಿಸಲು ಯೋಜನೆ: ಅಶೋಕ್
ಬೇಸಿಗೆಯಲ್ಲಿ ದಾಖಲೆಯ ಮಾರಾಟವಾದ ಬಿಯರ್!
ಪಶ್ಚಿಮ ಘಟ್ಟದ ಅಭಿವೃದ್ಧಿ ಯೋಜನೆಗೆ ಆನೆ ಕಾರಿಡಾರ್ ಬಲಿ!
ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಸಿದ್ದರಾಗಿ: ಡೀಸಿ