ಆಟೋ ಚಾಲಕರ ಮಾಲೀಕರ ಸಂಘ ಅಧ್ಯಕ್ಷ ವಿ.ಎಂ.ಶರೀಫ್

KannadaprabhaNewsNetwork |  
Published : Feb 27, 2025, 12:33 AM IST
3: ಕೊಡಗರಹಳ್ಳಿ ಶ್ರೀ ಬೈತೂರಪ್ಪ ಪೊವ್ಚದಿ, ಬಸವೇಶ್ವರ ದೇವಾಲಯ.4: ಶಿವರಾತ್ರಿ ಪ್ರಯುಕ್ತ ಕಂಬಿಬಾಣೆ ಶ್ರೀ ರಾಮ ಮತ್ತು ಶ್ರೀ  ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರು  ನೇರೆದಿರುವುದು. | Kannada Prabha

ಸಾರಾಂಶ

ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ವಿ.ಎಂ. ಶರೀಫ್‌, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ಸಚಿನ್‌ ಆಯ್ಕೆಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ವಿ.ಎಂ.ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ಸಚಿನ್ ಆಯ್ಕೆಗೊಂಡಿದ್ದಾರೆ.

ಕೊಡವ ಸಮಾಜದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಫೈರೋಜ್, ನೌಶದ್ ಮತ್ತು ಪ್ರಶಾಂತ್ ಹಾಗೂ ಸಂತೋಷ್ ಕೆ. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ಸಚಿನ್, ಖಜಾಂಚಿಯಾಗಿ ಬಿ.ಎಲ್.ವಿಶ್ವನಾಥ್, ಸಹ ಕಾರ್ಯದರ್ಶಿಯಾಗಿ ಸಿಕ್ಕಂದರ್ ಶರೀಫ್, ಸಹ ಖಜಾಂಚಿ ಹರೀಶ್ ಯು, ಗೌರವಾಧ್ಯಕ್ಷರಾಗಿ ಎಸ್.ವಿ.ಫರೀದ್, ಶರೀಫ್, ಮತ್ತು ಫೆಲಿಕ್ಸ್ ಡಿಸೋಜ, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರವೀದ್, ಕೇಶವ, ರಂಜೀತ್ ಬಿ.ಕೆ., ಪ್ರಕಾಶ್, ಶಂಶುದ್ದೀನ್, ಕನೀಶ್ ಬಾಬು ಮತ್ತು ವಿನು, ಸಲಹೆಗಾರರಾಗಿ ಸುನಿಲ್ ಸಿ.ಸಿ. ಇಸ್ಮಾಹಿಲ್, ಪ್ರಶಾಂತ್ (ಕೊಕಾ), ಪ್ರಜ್ವಲ್, ಮೂಸ, ಅಕ್ಬರ್‌ಭಾಷ, ನಿರ್ದೇಶಕರಾಗಿ ಟಿ.ಕೆ.ಪ್ರಕಾಶ್, ವಿನು, ಚೇತನ್, ಮೊಯ್ದು, ನವೀನ್ ಶಿವಪ್ಪ, ಶಾದಿಕ್ ಭಾಷ, ಅಜೀಜ್, ಆಶ್ರಫ್ ರಿಯಾಜ್, ವಿನೋದ್ ಹಾಗೂ ಪ್ರವೀಣ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ