ಹೈಮಾಸ್ಟ್ ದೀಪ ಉದ್ಘಾಟನೆ

KannadaprabhaNewsNetwork |  
Published : Mar 04, 2025, 12:33 AM IST
ನುಗ್ಗೇಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೇಶ್ವರ  ದೇವಾಲಯದ ಆವರಣದಲ್ಲಿ  ನಿರ್ಮಾಣ ಮಾಡಲಾಗಿದ್ದ  ಮಿನಿ ಐ ಮಸ್ಟ್ ವಿದ್ಯುತ್ ದೀಪವನ್ನು  ಶಾಸಕ ಸಿಎನ್ ಬಾಲಕೃಷ್ಣ ರವರು ಉದ್ಘಾಟಿಸಿದರು.  | Kannada Prabha

ಸಾರಾಂಶ

ನುಗ್ಗೇಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಮಿನಿ ಹೈ ಮಾಸ್ಟ್ ವಿದ್ಯುತ್ ದೀಪವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು.

ಹಾಸನ: ನುಗ್ಗೇಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಮಿನಿ ಹೈ ಮಾಸ್ಟ್ ವಿದ್ಯುತ್ ದೀಪವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಮುಖಂಡರಾದ ತೋಟಿ ನಾಗರಾಜ್, ಬಿ. ಆರ್. ದೊರೆಸ್ವಾಮಿ, ಉದ್ಯಮಿ ಜಗದೀಶ್, ಎನ್ಎಸ್ ಗಿರೀಶ್, ಜಯ ಕೀರ್ತಿ, ಗ್ರಾಪಂ ಸದಸ್ಯರಾದ ಎನ್. ಎಸ್. ಮಂಜುನಾಥ್, ಶಿವಕುಮಾರ್, ಜಬೀನ್ ತಾಜ್, ಸಾಧಿಕ್ ಪಾಷ, ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ಗಂಗಾಧರ್, ಉಪಾಧ್ಯಕ್ಷ ದೇವರಾಜ್, ಅರ್ಚಕ ರಘು ದೀಕ್ಷಿತ್ ಸೇರಿ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ