ಕನ್ನಡಪ್ರಭ ವಾರ್ತೆ ರಾಯಬಾಗ
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಬೊಬ್ಬರೆ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಆಗಿದ್ದ ಹಸೀಲ್ದಾರ ಸುರೇಶ ಮುಂಜೆ ತಿಳಿಸಿದರು.
ಬೆಂಬಲಿಗರು ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಮುಖ್ಯಾಧಿಕಾರಿ ಎಸ್.ಆರ್. ಮಾಂಗ, ಸದಸ್ಯರಾದ ಸಂತೋಷ ಮೇತ್ರಿ, ಸುರೇಶ ಮಾಳಿ, ಗಣೇಶ ಕಾಂಬಳೆ, ಹಣಮಂತ ಸಾನೆ, ಡಾ.ಗಾಯತ್ರಿ ಬಾನೆ, ಜಿಯಾವುಲ್ಲಾ ಮುಲ್ಲಾ, ಲಕ್ಷ್ಮೀ ಗಡ್ಡೆ, ಅಪ್ಪಾಜಿ ಪೂಜಾರಿ, ಕಲಂದರ ಅತ್ತಾರ, ಲಕ್ಷ್ಮೀ ನಂದ್ಯಾಳೆ, ಜಾವೇದ ಮೊಮಿನ್, ಸರಸ್ವತಿ ತರಾಳ ಹಾಗೂ ರಾಯಬಾಗ ಮಂಡಲ ಬಿಜೆಪಿ ಅಧ್ಯಕ್ಷ ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಬಸವರಾಜ ಡೋಣವಾಡೆ, ಚಿದಾನಂದ ಹಳಿಂಗಳಿ, ಮಹೇಶ ಕರಮಡಿ ಸೇರಿ ಅನೇಕರು ಇದ್ದರು.