ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಸಮೀಪದ ಕಣಿವೆಯಲ್ಲಿ ಕಾರ್ಗಿಲ್ ನಲ್ಲಿ ಮಡಿದ ಯೋಧ ಸತೀಶ್ ಅವರ ಪ್ರತಿಮೆಗೆ ಹಾರ ಹಾಕಿ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು.

ಈ ಸಂದರ್ಭ ಅಧ್ಯಕ್ಷರಾದ ಕೆ.ಎನ್. ಪವನ್ ಕುಮಾರ್, ಖಜಾಂಚಿ ಡಾ. ಟಿ.ಸಿ. ರಾಘವೇಂದ್ರ, ಕೆ.ಎಸ್. ಸತೀಶ್ ಕುಮಾರ್, ಡಾ. ಡಿ.ಎಸ್. ಪ್ರವೀಣ್, ವಿ.ಎಸ್. ಸುಮನ್ ಬಾಲಚಂದ್ರ, ಕೊಡಗನ ಹರ್ಷ, ಕೆ.ಎಸ್. ವಿವೇಕ್, ಎನ್.ಟಿ. ನಾರಾಯಣ, ಕೆ. ಪಿ. ಕುಮಾರ್, ಸ್ಥಳೀಯ ಗ್ರಾಮಸ್ಥರು ಇದ್ದರು.