ಯುವ ಕವಿ ಎಸ್. ಶಿಶಿರಂಜನ್ ಅವರ ನವಭಾರತ ಜನನಿಯ ತನುಜಾತೆ- ಮತ್ತೊಂದು ಕವನ ಸಂಕಲನ ಪ್ರಕಟವಾಗಿದೆ.
ಭಾರತೀಯ ಮುಸ್ಲಿಮರನ್ನು ಯಾವತ್ತೂ ಗೌರವಿಸುವೆ.ಆದರೆ ಪಾಕ್ ಜಿಂದಾಬಾದ್ ಎನ್ನುವ ಮುಸ್ಲಿಮರನ್ನಲ್ಲ. ನನಗೆ ಟಿಕೆಟ್ ಕೊಡದಿದ್ರೆ ಟಿಕೆಟ್ ಸಿಕ್ಕ ಬಿಜೆಪಿಗನನ್ನು ಗೆಲ್ಲಿಸುವೆ ಎಂದು ಕನ್ನಡಪ್ರಭದ ಸಹೋದರಸಂಸ್ಥೆ ಏಷ್ಯನೆಟ್ ಸುವರ್ಣ ನ್ಯೂಸ್ಗೆ ಅನಂತಕುಮಾರ್ ಹೆಗಡೆ ‘ಮುಖಾಮುಖಿ’ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಸಿದ್ಧ ಇತಿಹಾಸಕಾರ ವಿಕ್ರಮ್ ಸಂಪತ್ ಬರೆದಿರುವ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನ ಚರಿತ್ರೆ ‘ಸಾವರ್ಕರ್’ ಇಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ಕಲ್ಚರ್ನಲ್ಲಿ ಬಿಡುಗಡೆಯಾಗಲಿದೆ. ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಒಂದು ಅಧ್ಯಾಯ ಇಲ್ಲಿದೆ.