ಮಂದಿರ ವಿವಾದದ ಗಂಭೀರತೆ ಅರಿತು ಒಮ್ಮತದ ತೀರ್ಪು: ನ್ಯಾ. ಚಂದ್ರಚೂಡ್
Jan 02 2024, 02:15 AM ISTಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ರಾಮಮಂದಿರ, 370ನೇ ವಿಧಿ, ಸಲಿಂಗ ವಿವಾಹ ಮುಂತಾದ ಐತಿಹಾಸಿಕ ತೀರ್ಪುಗಳ ಕುರಿತಾದ ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.