ವಿಜಯಪುರ: ನಗರದ ನಿವೃತ್ತ ಮುಖ್ಯಶಿಕ್ಷಕ ಅರ್ಜುನ ಹಂಜಗಿ ಅವರ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ-2026 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಡಿಎಸ್‌ಎಸ್ (ಸಾಗರಬಣ) ವತಿಯಿಂದ ಕೋರವಾರದ ಜೈಭೀಮ ನಗರದಲ್ಲಿ ಏ.19 ರಂದು ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 135ನೇ ಜಯಂತ್ಯುತ್ಸವದ ನಿಮಿತ್ತ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಅರುಣ ಕೋರವಾರ ತಿಳಿಸಿದ್ದಾರೆ.