ಸಾರಾಂಶ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಡೆದ ದುಷ್ಕೃತ್ಯಗಳನ್ನು ಕಾಲಾನುಕ್ರಮದಲ್ಲಿ ಪಟ್ಟಿ ಮಾಡಿದ್ದು ಈ ಕೆಳಕಂಡಂತಿದೆ.
ಶನಿವಾರ
ಬೆಳಗ್ಗೆ 11 ಗಂಟೆ- ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಅಪಹರಿಸಿದ ದರ್ಶನ್ ಸಹಚರರುಮಧ್ಯಾಹ್ನ 2- ಬೆಂಗಳೂರಿನ ಆರ್.ಆರ್.ನಗರದ ಪಟ್ಟಣಗೆರೆಗೆ ಕರೆದುತಂದ ಗ್ಯಾಂಗ್
ಮಧ್ಯಾಹ್ನ 3- ಪಟ್ಟಣಗೆರೆಯ ದರ್ಶನ್ ಸ್ನೇಹಿತನ ಶೆಡ್ಗೆ ರೇಣುಕಾಸ್ವಾಮಿ ಜತೆ ಪ್ರವೇಶಮಧ್ಯರಾತ್ರಿ 12- ನಾಲ್ಕೈದು ತಾಸು ಮನಬಂದಂತೆ ಹಲ್ಲೆ ನಡೆಸಿ ರೇಣುಕಾಸ್ವಾಮಿ ಕೊಲೆ
ಭಾನುವಾರಬೆಳಗಿನ ಜಾವ 3.40- ಸ್ಕಾರ್ಪಿಯೋ ಕಾರಿನಲ್ಲಿ ಚೀಲದಲ್ಲಿ ತುಂಬಿದ್ದ ರೇಣುಕಾಸ್ವಾಮಿ ಮೃತದೇಹ ಶೆಡ್ನಿಂದ ಸಾಗಣೆ
ಬೆಳಗಿನ ಜಾವ 4- ಸುಮನಹಳ್ಳಿ ಮೇಲ್ಸೇತುವೆ ಸಮೀಪದ ರಾಜಕಾಲುವೆಗೆ ಮೃತದೇಹ ಬಿಸಾಕಿ ಪರಾರಿಬೆಳಗ್ಗೆ 8 ಗಂಟೆ- ಪೊಲೀಸರಿಗೆ ಅಪರಿಚಿತ ಮೃತದೇಹ ಪತ್ತೆ ಬಗ್ಗೆ ಸಾರ್ವಜನಿಕರಿಂದ ಮಾಹಿತಿ
ಸಂಜೆ 4- ಮೃತದೇಹ ಪತ್ತೆಯಾದ ಸ್ಥಳದ ಸಮೀಪದ ಅಪಾರ್ಟ್ಮೆಂಟ್ ಸಿಸಿಟಿವಿ ಕ್ಯಾಮೆರಾ ಪರಿಶೀಲನೆಸೋಮವಾರ
ರಾತ್ರಿ 8- ಪಿಎಸ್ಐಗೆ ಕರೆ ಮಾಡಿ ಶರಣಾಗತಿಯಾದ ದರ್ಶನ್ ಅವರ ನಾಲ್ವರು ಸಹಚರರುರಾತ್ರಿ 10- ಶರಣಾದ ಸಹಚರರ ವಿಚಾರಣೆ ಬಳಿಕ ಮತ್ತೆ ಏಳು ಮಂದಿಯ ಬಗ್ಗೆ ಮಾಹಿತಿ
ಮಧ್ಯರಾತ್ರಿ 12- ಕೊಲೆ ಕೃತ್ಯದಲ್ಲಿ ದರ್ಶನ್, ಗೆಳತಿ ಪವಿತ್ರಾ ಗೌಡ ಪಾತ್ರದ ಬಗ್ಗೆ ಹೇಳಿಕೆಮಂಗಳವಾರ
ಬೆಳಗ್ಗೆ 8 ಗಂಟೆ- ಮೈಸೂರಿನಲ್ಲಿ ದರ್ಶನ್ರನ್ನು ವಶಕ್ಕೆ ಪಡೆದ ಕಾಮಾಕ್ಷಿಪಾಳ್ಯ ಪೊಲೀಸರುಬೆಳಗ್ಗೆ 10- ಬೆಂಗಳೂರಿನ ಆರ್.ಆರ್.ನಗರದ ಮನೆಯಲ್ಲಿ ಪವಿತ್ರಾಗೌಡ ಪೊಲೀಸ್ ವಶಕ್ಕೆ
ಬೆಳಗ್ಗೆ 11- ಮೈಸೂರಿನಿಂದ ಬೆಂಗಳೂರಿಗೆ ದರ್ಶನ್ರನ್ನು ಕರೆತಂದು ಪೊಲೀಸರ ವಿಚಾರಣೆಸಂಜೆ 5- ಬೌರಿಂಗ್ ಆಸ್ಪತ್ರೆಯಲ್ಲಿ ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ
ರಾತ್ರಿ 7- ಕೋರ್ಟ್ನಲ್ಲಿ ಎಲ್ಲ ಆರೋಪಿಗಳು ಹಾಜರು, 6 ದಿನ ಪೊಲೀಸ್ ವಶಕ್ಕೆ ನೀಡಿದ ಜಡ್ಜ್