ಪರಶುರಾಮ್‌ ಕುಟುಂಬಕ್ಕೆ 10ಕೋಟಿ ಪರಿಹಾರ ನೀಡಿ : ಪ್ರಥ್ವಿರಾಜ್‌

| Published : Aug 13 2024, 12:46 AM IST

ಸಾರಾಂಶ

Give 10 crore compensation to Parasuram family: Prathviraj

ಯಾದಗಿರಿ: ಪಿಎಸ್‌ಐ ಪರಶುರಾಮ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಹಾಗೂ ಕುಟುಂಬಕ್ಕೆ 10 ಕೊಟಿ ಪರಿಹಾರ ಧನ ನೀಡಬೇಕು ಎಂದು ದಲಿತ ಉದ್ಯಮಿದಾರ ಸಂಘದ ಪ್ರಧಾನ ಕಾರ್ಯದರ್ಶಿ, ಬೀದರಿನ ಎಸ್‌. ಪ್ರಥ್ವಿರಾಜ್‌ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು, ಗೃಹಸಚಿವರಿಗೆ ಪತ್ರ ಬರೆದಿರುವ ಅವರು, ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಅನ್ಯಾಯವಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.