Running competition: Bharat selected for national level

ತ್ಯಾಗರ್ತಿ: ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್–2026ರಲ್ಲಿ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಪಂ ವ್ಯಾಪ್ತಿಯ ಚನ್ನಾಪುರ ಕೃಷಿ ಕುಟುಂಬದ ಸುವರ್ಣ ಹುಚ್ಚಪ್ಪ ಒಡ್ಡಿಮನೆ ದಂಪತಿಯ ಪುತ್ರ ಭರತ್ ಹೆಚ್ ಸಿ 5 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ. ಈ ಸಾಧನೆಯೊಂದಿಗೆ ಭರತ್ ಎಚ್.ಸಿ. ಅವರು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದು, ಮುಂದಿನ ಹಂತದ ಸ್ಪರ್ಧೆ ಪಾಂಡಿಚೇರಿಯಲ್ಲಿ