ರಾಯಣ್ಣ ಮೂರ್ತಿ ಮೇರವಣಿಗೆಗೆ ಶಾಸಕ ಶರಣು ಚಾಲನೆ

| Published : Aug 16 2024, 12:51 AM IST

ರಾಯಣ್ಣ ಮೂರ್ತಿ ಮೇರವಣಿಗೆಗೆ ಶಾಸಕ ಶರಣು ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

Surrender drive to MLA for Rayanna Murthy rally

ಬಸವಕಲ್ಯಾಣ: ಐತಿಹಾಸಿಕ ಕೋಟೆ ಬಸವಕಲ್ಯಾಣ ಮುಂಭಾಗದಲ್ಲಿ ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರಸಂಗೋಳ್ಳಿ ರಾಯಣ್ಣನವರ ಹತ್ತು ಮೂರ್ತಿಗಳ ಭವ್ಯ ಮೇರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಬಳಿಕ ಭಕ್ತಿ ಗೀತೆಗಳನ್ನು ಹಾಡುತ್ತಾ ಯುವಕರ ಜೊತೆಯಲ್ಲಿ ಕುಣಿದು ಕುಪ್ಪಳಿಸಿದರು. ವಿವಿಧ ಗ್ರಾಮಗಳಿಗೆ ಮೂರ್ತಿಗಳನ್ನು ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಕಾಶ ಕುದರಿ, ಬಿಜೆಪಿ ತಾಲೂಕು ಗ್ರಾಮೀಣ ಅಧ್ಯಕ್ಷ ಜ್ಞಾನೇಶ್ವರ ಮೂಳೆ, ನಗರ ಅಧ್ಯಕ್ಷ ಸಿದ್ದು ಬಿರಾದಾರ, ಕಾರ್ಯದರ್ಶಿ ಪ್ರದೀಪ ಬೆಂದ್ರೆ ಸಂಗೋಳ್ಳಿ ರಾಯಣ್ಣ ಗೊಂಡ ಸಂಘದ ಪದಾಧಿಕಾರಿಗಳು, ನಗರದ ಗಣ್ಯರು, ಪ್ರಮುಖರು ಭಾಗವಹಿಸಿದರು.

-------ಚಿತ್ರ 15ಬಿಡಿಆರ್60ಬಸವಕಲ್ಯಾಣದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಹತ್ತು ಮೂರ್ತಿಗಳ ಭವ್ಯ ಮೇರವಣಿಗೆ ನಡೆಯಿತು.