ಸಾರಾಂಶ
ಶಿಕ್ಷಕರ ದಿನಾಚರಣೆಯಂಗವಾಗಿ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಉಡುಪಿ
ಶಿಕ್ಷಕರ ದಿನಾಚರಣೆಯಂಗವಾಗಿ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಕಿರಿಯ ಪ್ರಾಥಮಿಕ ವಿಭಾಗ: ಸರಸ್ವತಿ (ಮರೂರು, ಕುಂದಾಪುರ), ವಸುಂಧರ (ಬೊಮ್ಮಾರಬೆಟ್ಟು, ಉಡುಪಿ), ಹರೀಶ್ ಪೂಜಾರಿ (ಪಡುಕುಡೂರು ಕಾರ್ಕಳ), ಸುಮಂಗಲಾ ಗಾಣಿಗ (ಕಿಸ್ಮತಿ, ಬೈಂದೂರು), ವಿಜಯ ಎ. (ಅಚ್ಲಾಡಿ, ಬ್ರಹ್ಮಾವರ)ಹಿರಿಯ ಪ್ರಾಥಮಿಕ ವಿಭಾಗ: ಶೇಖರ ಕುಮಾರ (ಹೆಸ್ಕತ್ತೂರು, ಕುಂದಾಪುರ), ವೀಣಾ (ಹಂಗಾರಕಟ್ಟೆ, ಬ್ರಹ್ಮಾವರ), ರಮಣಿ (ನಂದಿಕೂರು, ಕಾಪು), ತಿಮ್ಮಪ್ಪ ಗಾಣಿಗ (ಕಂಚಿಕಾನು, ಬೈಂದೂರು), ಹೆಚ್. ಪ್ರಭಾವತಿ (ಮಾಳ, ಕಾರ್ಕಳ).ಪ್ರೌಢ ಶಾಲಾ ವಿಭಾಗ: ಶಶಿಶಂಕರ್ ಎಚ್.ಎಂ. (ಬಜಗೋಳಿ, ಕಾರ್ಕಳ), ಎ. ನಟರಾಜ ಉಪಾಧ್ಯ (ಇನ್ನಂಜೆ, ಕಾಪು), ಜಗದೀಶ ಕೆ (ಬ್ರಹ್ಮಾವರ), ಸಂತೋಷ (ಕಂಡ್ಲೂರು, ಕುಂದಾಪುರ), ಜಗದೀಶ ಶೆಟ್ಟಿ (ಹೆಮ್ಮಾಡಿ ಬೈಂದೂರು).