ಅಪಾಯಕಾರಿ ಮರದ ಕೊಂಬೆ ತೆರವು ಮಾಡುವಂತೆ ಈಶ್ವರ್‌ ಖಂಡ್ರೆ ಸೂಚನೆ

| N/A | Published : Jun 21 2025, 01:49 AM IST / Updated: Jun 21 2025, 07:42 AM IST

ಅಪಾಯಕಾರಿ ಮರದ ಕೊಂಬೆ ತೆರವು ಮಾಡುವಂತೆ ಈಶ್ವರ್‌ ಖಂಡ್ರೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗಾಳಿ, ಮಳೆಗೆ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿ ಹಾನಿಯಾಗುತ್ತಿದ್ದು, ಅದನ್ನು ತಪ್ಪಿಸಲು ಅಪಾಯಕಾರಿ ಮರ ಗುರುತಿಸಿ ಅವುಗಳ ಕೊಂಬೆ ಕತ್ತರಿಸಲು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದರು.

ಬೆಂಗಳೂರು ನಗರ

ಮರ

ಈಶ್ವರ್‌ ಖಂಡ್ರೆ

ಕೊಂಬೆ

Bengaluru

Tree

Eshwar Khandre

Tree Branch

 

Read more Articles on