ಗಜಾಪುರದ ಕಾವ್ಯ ಪ್ರಕಾಶನದಿಂದ ಕೂಡ್ಲಿಗಿ ಪಟ್ಟಣದ ಜ್ಞಾನಭಾರತಿ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಭೀಮಣ್ಣ ಗಜಾಪುರ ರಚಿಸಿದ ಕೂಡ್ಲಿಗಿ ವಿಸ್ಮಯ ಕೃತಿಯನ್ನು ಪತ್ರಕರ್ತ ಬಿ.ನಾಗರಾಜ ಅವರು ಲೋಕಾರ್ಪಣೆಗೊಳಿಸಿದರು. ಈಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತೆ ಪಿ.ಪದ್ಮಾ, ಹಂಪಿ ವಿವಿ ಕನ್ನಡ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. | Kannada Prabha
Image Credit: KP
ಎಂಗೇಜ್ಮೆಂಟ್ ಮಾಡಿಕೊಂಡ ನಟಿ ವೈಷ್ಣವಿ ಗೌಡ
ಕನ್ನಡಪ್ರಭ ಸಿನಿವಾರ್ತೆ
‘ನನ್ನ ಭಾವಿ ಪತಿ ಅನುಕೂಲ್ ಏರ್ಫೋರ್ಸ್ನಲ್ಲಿದ್ದಾರೆ, ಏರ್ಪೋರ್ಟ್ನಲ್ಲಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರು ಏರ್ಪೋರ್ಟ್ನಲ್ಲಿದ್ದಾರೆ ಅಂತ ಕೆಲವರು ಬರೆದಿದ್ದು ಅವರಿಗೆ ಕೊಂಚ ಬೇಸರ, ಕೊಂಚ ತಮಾಷೆ ಅನಿಸಿದೆ.’
- ಹೀಗಂದಿದ್ದು ನಟಿ ವೈಷ್ಣವಿ ಗೌಡ. ಅವರ ನಿಶ್ಚಿತಾರ್ಥ ವಾಯುಸೇನೆ ಅಧಿಕಾರಿ ಅನುಕೂಲ್ ಮಿಶ್ರಾ ಜೊತೆಗೆ ಅದ್ದೂರಿಯಾಗಿ ನಡೆದಿದೆ.
ತನ್ನ ಎಂಗೇಜ್ಮೆಂಟ್ ಬಗ್ಗೆ ವಿವರ ನೀಡಿದ ವೈಷ್ಣವಿ, ‘ನನ್ನ ಎಂಗೇಜ್ಮೆಂಟ್ ಬಹಳ ಎಗ್ಸೈಟಿಂಗ್ ಆಗಿತ್ತು. ಮನಸ್ಸಿಗೆ ಬಹಳ ಖುಷಿ ಅನಿಸಿತು. ಉಳಿದಂತೆ ಸ್ಕ್ರಿಪ್ಟ್, ಸ್ಟೇಜ್ಗಳೇ ನನ್ನ ಜಗತ್ತು, ಆತನಿಗೆ ಆಕಾಶವೇ ಪ್ರಪಂಚ, ನಮ್ಮಿಬ್ಬರ ನಡುವೆ ವಿಧಿ ಪರ್ಫೆಕ್ಟ್ ಲವ್ ಸ್ಟೋರಿ ಬರೆದಿದ್ದೇ ಮಜಾ ಸಂಗತಿ’ ಎಂದಿದ್ದಾರೆ.ಕೋಟ್
ಅನುಕೂಲ್ ನನಗಾಗಿ ಇಂಟರ್ನೆಟ್ ಮೂಲಕ ಕನ್ನಡ ಕಲಿತು, ನಾನು ನಿನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ ವೈಷ್ಣವಿ ಅಂತ ಹೇಳಿದ್ದು ಬಹಳ ಇಷ್ಟವಾಯಿತು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.