ಅಯೋಧ್ಯೆ : ಇತಿಹಾಸಪ್ರಸಿದ್ಧ ರಾಮಮಂದಿರದ ಮುಖ್ಯ ಶಿಖರದ ಮೇಲೆ ಕಲಶ ಸ್ಥಾಪಿಸಿದ ಟ್ರಸ್ಟ್‌

| N/A | Published : Apr 15 2025, 12:46 AM IST / Updated: Apr 15 2025, 05:05 AM IST

ಸಾರಾಂಶ

ಇಲ್ಲಿನ ಇತಿಹಾಸಪ್ರಸಿದ್ಧ ರಾಮಮಂದಿರದ ಮುಖ್ಯ ಶಿಖರದ ಮೇಲೆ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಕಲಶವನ್ನು ಸ್ಥಾಪಿಸಿದೆ. ಇದಕ್ಕೆ ಸಿಎಂ ಯೋಗಿ ಆದಿತ್ಯನಾಥ್‌ ಅವರ ಹರ್ಷ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ: ಇಲ್ಲಿನ ಇತಿಹಾಸಪ್ರಸಿದ್ಧ ರಾಮಮಂದಿರದ ಮುಖ್ಯ ಶಿಖರದ ಮೇಲೆ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಕಲಶವನ್ನು ಸ್ಥಾಪಿಸಿದೆ. ಇದಕ್ಕೆ ಸಿಎಂ ಯೋಗಿ ಆದಿತ್ಯನಾಥ್‌ ಅವರ ಹರ್ಷ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ನಂತರದಲ್ಲಿ ಇಲ್ಲಿಗೆ ಕೊಟ್ಯಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಬಾಲರಾಮನ ದರ್ಶನ ಪಡೆದುಕೊಳ್ಳುತ್ತಿದ್ದಾರೆ