ಸಾರಾಂಶ
ಅಂತರಘಟ್ಟೆಮ್ಮ ದೇವಾಲಯವು ಪುನರ್ ನಿರ್ಮಾಣಗೊಂಡು ಪ್ರಾಣಪ್ರತಿಷ್ಟಾಪನಾ ಮಂಗಳ ಕಾರ್ಯಕ್ರಮ ಕಳೆದ ೪೮ ದಿನಗಳ ಹಿಂದೆ ನಡೆಸಲಾಗಿತ್ತು. ಅಂತರಘಟ್ಟಮ್ಮ ದೇವಾಲಯದಲ್ಲಿ ೪೮ನೇ ದಿನದ ಮಂಡಲ ಪೂಜೆಯು ಆರಂಭಗೊಂಡಿತು. ಸುಮಂಗಲಿಯರ ಕಳಶದೊಂದಿಗೆ ದೇವಸ್ಥಾನ ಪ್ರವೇಶಿಸಿ ದೇವಸ್ಥಾನದಲ್ಲಿ ವಿವಿಧ ಪೂಜಾದಿ ಕೈಂಕರ್ಯಗಳು ಜರುಗಿದವು. ಮಹಾಮಂಗಳರಾತಿ, ಹವನ ಪೂಜಾದಿಗಳು ಜರುಗಿದವು. ಗ್ರಾಪಂ ಸದಸ್ಯರಾದ ರಾಣಿ ಶಂಕರ್ ಶೆಟ್ಟಿ, ಸುಕನ್ಯ, ಕಿರಣ್, ತುಕರಾಮ್, ಪ್ರಕಾಶ್ ಅಲ್ಲದೆ ಇನ್ನು ಅನೇಕ ಭಕ್ತಾದಿಗಳು ಪೂಜಾದಿ ಕೈಂಕರ್ಯದಲ್ಲಿ ಭಾಗವಹಿಸಿದರು.
ಬಸವಾಪಟ್ಟಣ: ಅಂತರಘಟ್ಟೆಮ್ಮ ದೇವಾಲಯವು ಪುನರ್ ನಿರ್ಮಾಣಗೊಂಡು ಪ್ರಾಣಪ್ರತಿಷ್ಟಾಪನಾ ಮಂಗಳ ಕಾರ್ಯಕ್ರಮ ಕಳೆದ ೪೮ ದಿನಗಳ ಹಿಂದೆ ನಡೆಸಲಾಗಿತ್ತು.
ಅಂತರಘಟ್ಟಮ್ಮ ದೇವಾಲಯದಲ್ಲಿ ೪೮ನೇ ದಿನದ ಮಂಡಲ ಪೂಜೆಯು ಆರಂಭಗೊಂಡಿತು. ಸುಮಂಗಲಿಯರ ಕಳಶದೊಂದಿಗೆ ದೇವಸ್ಥಾನ ಪ್ರವೇಶಿಸಿ ದೇವಸ್ಥಾನದಲ್ಲಿ ವಿವಿಧ ಪೂಜಾದಿ ಕೈಂಕರ್ಯಗಳು ಜರುಗಿದವು. ಮಹಾಮಂಗಳರಾತಿ, ಹವನ ಪೂಜಾದಿಗಳು ಜರುಗಿದವು. ಪೂಜಾದಿ ಕೈಂಕರ್ಯದ ಬಿ ಎ ನಾಗರಾಜು, ರಾಮಚಂದ್ರ ಹರೀಶ್, ರಾಮಣ್ಣ , ಗ್ರಾಪಂ ಸದಸ್ಯರಾದ ರಾಣಿ ಶಂಕರ್ ಶೆಟ್ಟಿ, ಸುಕನ್ಯ, ಕಿರಣ್, ತುಕರಾಮ್, ಪ್ರಕಾಶ್ ಅಲ್ಲದೆ ಇನ್ನು ಅನೇಕ ಭಕ್ತಾದಿಗಳು ಪೂಜಾದಿ ಕೈಂಕರ್ಯದಲ್ಲಿ ಭಾಗವಹಿಸಿದರು.