ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ, ನಿರ್ದೇಶಕರಿಗೆ ಸನ್ಮಾನ

| Published : Aug 05 2024, 12:34 AM IST

ಸಾರಾಂಶ

ಟಿ.ಎಸ್. ಲೋಕೇಶ್, ಖಂಡೇಶ್ ಕಾಶಿವಿಶ್ವನಾಥಶೆಟ್ಟಿ, ಹಡಜನ ಟಿ. ಲಿಂಗರಾಜು ಉಪಸ್ಥಿತಿ

ಕನ್ನಡಪ್ರಭ ವಾರ್ತೆ ಮೈಸೂರು

ವಿಜಯನಗರ- ಹೆಬ್ಬಾಳು ಬಸವ ಸಮಿತಿಯಿಂದ ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಿನಕಲ್ ಎಚ್.ವಿ. ಬಸವರಾಜು ಹಾಗೂ ನೂತನ ನಿರ್ದೇಶಕರನ್ನು ಬರಡನಪುರ ಮಠಾಧ್ಯಕ್ಷ ಶ್ರೀ ಪರಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಟಿ.ಎಸ್. ಲೋಕೇಶ್, ಖಂಡೇಶ್ ಕಾಶಿವಿಶ್ವನಾಥಶೆಟ್ಟಿ, ಹಡಜನ ಟಿ. ಲಿಂಗರಾಜು, ದೇವಲಾಪುರ ನಟರಾಜು, ಈರಪ್ಪನಕೊಪ್ಪಲು ಕಾವಿಬಸಪ್ಪ, ಮಹೇಶ್, ಮಹದೇವಪ್ಪ, ಚೆನ್ನಬಸಪ್ಪ, ಜಯಪುರ ಹೋಬಳಿ ವಿಕಾಸ ವೇದಿಕೆ ಅಧ್ಯಕ್ಷ ದಾರಿಪುರ ಡಿ. ಚಂದ್ರಶೇಖರ್ ಹಾಗೂ ಸಮಾಜದ ಮುಖಂಡರು ಇದ್ದರು.