ಸಾರಾಂಶ
ತರೀಕೆರೆ ಸಮೀಪದ ರಂಗೇನಹಳ್ಳಿಯಲ್ಲಿ ಭಾರಿ ಮಳೆಯಿಂದಾಗಿ ಗುಂಡಿಬಿದ್ದು ಹಾಳಾಗಿದ್ದ ರಸ್ತೆ ಸರಿಪಡಿಸಿ ವಾಹನ ಓಡಾಟಕ್ಕೆ ಅನುಕೂಲ ಕಲ್ಪಿಸಿದ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ರಂಗೇನಹಳ್ಳಿ ನಾಗರಿಕರ ಪರವಾಗಿ ಕೆಡಿಪಿ ಸದಸ್ಯ ಎಚ್.ಎನ್. ಮಂಜುನಾಥ್ ಲಾಡ್ ಅಭಿನಂದಿಸಿದ್ದಾರೆ.
23ಕೆಟಿಆರ್.ಕೆ.4ಃ
ತರೀಕೆರೆ ಸಮೀಪದ ರಂಗೇನಹಳ್ಳಿಯಲ್ಲಿ ಭಾರಿ ಮಳೆಯಿಂದಾಗಿ ಗುಂಡಿಬಿದ್ದು ಹಾಳಾಗಿದ್ದ ರಸ್ತೆ ಸರಿಪಡಿಸಿ ವಾಹನ ಓಡಾಟಕ್ಕೆ ಅನುಕೂಲ ಕಲ್ಪಿಸಿದ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ರಂಗೇನಹಳ್ಳಿ ನಾಗರಿಕರ ಪರವಾಗಿ ಕೆಡಿಪಿ ಸದಸ್ಯ ಎಚ್.ಎನ್. ಮಂಜುನಾಥ್ ಲಾಡ್ ಅಭಿನಂದಿಸಿದ್ದಾರೆ.ರಂಗೇನಹಳ್ಳಿ ಸೇತುವೆ ರಸ್ತೆ ಹೆಚ್ಚು ಗುಂಡಿ ಬಿದ್ದಿದ್ದು ವಾಹನ ಸವಾರರಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದ್ದುದನ್ನು ಕೆಡಿಪಿ ಸದಸ್ಯ ಎಚ್.ಎನ್. ಮಂಜುನಾಥ್ ಲಾಡ್ ಶಾಸಕರ ಗಮನಕ್ಕೆ ತಂದಾಗ, ಕೂಡಲೇ ಸ್ಪಂದಿಸಿ ಜಿ.ಎಚ್.ಶ್ರೀನಿವಾಸ್ ಅವರು ಗುಂಡಿಯನ್ನು ಕೂಡಲೇ ಮುಚ್ಚಿಸಿದ್ದಾರೆ.