ಈಜಲು ಹೋಗಿದ್ದ ಐವರು ಬಾಲಕರು ನಾಪತ್ತೆ

| Published : Apr 07 2025, 01:32 AM IST

ಸಾರಾಂಶ

Five boys who went swimming go missing

ಭದ್ರಾವತಿ: ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ಐವರು ಶಾಲಾ ಬಾಲಕರು ನಾಪತ್ತೆಯಾಗಿರುವ ಘಟನೆ ಭದ್ರಾವತಿಯ ಕುಮರಿ ನಾರಾಯಣಪುರದಲ್ಲಿ ನಡೆದಿದೆ. ಧನಂಜಯ್(14), ಲೋಹಿತ್ ( 12), ಲಕ್ಷ್ಮೀಶ್(10), ಚರಣ್ ರಾಜ್ (9), ಭುವನ್ (8) ನಾಪತ್ತೆಯಾದ ಬಾಲಕರು ಎಂದು ಗುರುತಿಸಲಾಗಿದೆ. ಭದ್ರಾನಾಲೆಯಲ್ಲಿ ಈಜಲು ಹೋಗಿದ್ದ ಅವರು ನಾಪತ್ತೆಯಾಗಿದ್ದಾರೆ. ಸದ್ಯ ನಾಲೆಯಲ್ಲಿ ನೀರಿನ ಪ್ರಮಾಣ ಕಡಿಮೆ‌ ಇದ್ದು, ಇವರನ್ನು ಯಾರಾದರು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿದೆ.