ಪೊಲೀಸ್ ಪೇದೆ ಮತ್ತು ಪೊಲೀಸ್ ಉಪ ನಿರೀಕ್ಷಕ ಹುದ್ದೆಗಳ ನೇಮಕಾತಿ ಸಂಬಂಧ ಒಂದು ಬಾರಿಗೆ ವಯೋಮಿತಿ ಸಡಿಲಿಸಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಿಂದಿ ಸಮಿತಿಗಳು ಸಾಮ್ರಾಜ್ಯಶಾಹಿಯ ಕರಾಳ ಮುಖ. ಇದು ಸ್ಥಳೀಯ ಭಾಷೆಗಳಿಗೆ ಹಿನ್ನಡೆ. ಇಂತಹ ಸಮಿತಿಗಳನ್ನು ನಡೆಸುವವರು ಹಾಗೂ ಈ ಬದಲಾವಣೆಯ ವಿರುದ್ಧ ಎಲ್ಲರೂ ಧ್ವನಿಯೆತ್ತಬೇಕಾದ ಅನಿವಾರ್ಯಯತೆಯಿದೆ
ಯಮಹಾ ಇಂಡಿಯಾ ಮೋಟಾರ್ ಸಂಸ್ಥೆಯು ವಿಶೇಷ ಆಫರ್ ಘೋಷಿಸಿದೆ. ಯಮಹಾ ತನ್ನ ಜನಪ್ರಿಯ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಮೇಲೆ ಜಿಎಸ್ಟಿ ಲಾಭಗಳು, ವಿಮಾ ಆಫರ್ ಗಳು ಮತ್ತು ಕ್ಯಾಶ್ ಬ್ಯಾಕ್ ಒದಗಿಸುವ ಮೂಲಕ ಹಲವಾರು ವಿಶೇಷ ಆಫರ್ ಗಳನ್ನು ನೀಡುತ್ತಿದೆ.
ಆವರಣ ಕಾದಂಬರಿ ಬರೆಯುವ ಮೊದಲು ಎಸ್.ಎಲ್. ಭೈರಪ್ಪ ಅವರು ಬಾನು ಮುಷ್ತಾಕ್ ಅವರ ಮನೆಯಲ್ಲಿ ಒಂದು ವಾರ ಉಳಿದಿದ್ದರು. ಆ ಘಟನೆಯನ್ನು ಬಾನು ನೆನಪಿಸಿಕೊಂಡಿದ್ದಾರೆ. ಆ ನೆನಪುಗಳ ಆಯ್ದಭಾಗ ಇಲ್ಲಿದೆ.
ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ ಅವರ ನಿವಾಸ. ಎದುರಿಗೆ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅವರ ಮನೆ. ಎಷ್ಟೋ ಮಂದಿ ಇದನ್ನು ಕೇಳಿದಾಗ, ಬಲ ಹಾಗೂ ಎಡಪಂಥೀಯರು ಎದುರು- ಬದುರು ಇದ್ದಾರೆ! ಎಂದೇ ತಮಾಷೆಯಾಗಿ ಮಾತನಾಡುತ್ತಿದ್ದರು.
ಕಳೆದ ಒಂದು ಒಂದೂವರೆ ವರ್ಷಗಳಿಂದ ಅವರ ಹಠ, ಮಾನಸಿಕ ತುಮುಲಗಳನ್ನೆಲ್ಲ ಹತ್ತಿರದಿಂದ ನೋಡಿದ್ದೀನಿ. ಯಾಕೆ ಇಷ್ಟು ಹಠ ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತಿರಲಿಲ್ಲ - ಸಹನಾ ವಿಜಯಕುಮಾರ್
ನಾನು ಓದಿದ ಭೈರಪ್ಪನವರ ಮೊದಲ ಕಾದಂಬರಿ ‘ನಾಯಿ ನೆರಳು’. ಅಮ್ಮ ಅದನ್ನೋದಿ ನನಗೆ ಓದಲು ಕೊಟ್ಟಿದ್ದರು. ವಿಚಿತ್ರ ಪುನರ್ಜನ್ಮದ ಕಥೆಯಾದರೂ ಬಹಳ ಆಕರ್ಷಕವಾಗಿತ್ತು. ಆ ಬಳಿಕ ‘ಗೃಹಭಂಗ’ ಕಾದಂಬರಿ ಓದಿದೆ.
ನನಗೆ ಭೈರಪ್ಪ ಅವರ ಪರಿಚಯ ಬಹಳ ಚಿಕ್ಕಂದಿನಲ್ಲೇ ಆಗಿತ್ತು. ನಾನು ಆಗ ಅನಿವಾರ್ಯವಾಗಿ ಮುಂಬೈಗೆ ಹೋಗಿ ನೆಲೆಸಬೇಕಾಯಿತು. ಅಲ್ಲಿ ರಂಗಭೂಮಿ ಸಹವಾಸಕ್ಕೆ ಬಿದ್ದೆ