ವಾರಫಲ - ಈ ವಾರ ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ ?
ಕೆಲವು ದಿನಗಳ ಹಿಂದೆ ಬಸ್ನಲ್ಲಿ ಹೋಗುತ್ತಿದ್ದೆ. ವೇಗವಾಗಿ ಹೋಗುತ್ತಿದ್ದ ಬಸ್ ಕಿಟಕಿಯ ಹೊರಗೆ ಕಣ್ಣರಳಿಸಿ ನೋಡಿದೆ. ಒಂದಿಷ್ಟು ಯುವಕರ ತಂಡ ಸೈಕಲ್ ಏರಿ ಹೋಗುತ್ತಿತ್ತು. ಎಲ್ಲರೂ ಬಹಳ ಖುಷಿಯಿಂದ ಸಾಗುತ್ತಿದ್ದರು.
ಪಶ್ಚಿಮಘಟ್ಟದ ಕಾಡುಗಳು ವಿಶ್ವದ ಪಾರಂಪರಿಕ ತಾಣಗಳಲ್ಲಿ ಒಂದು. ಗುಜರಾತಿನಿಂದ ಕೇರಳದವರೆಗೆ ಹಬ್ಬಿರುವ ಈ ನಿತ್ಯಹರಿದ್ವರ್ಣದ ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ನಾಡಿನ ಹೆಮ್ಮೆಯ ಭದ್ರಾ ಹುಲಿ ಅಭಯಾರಣ್ಯ ನೆಲೆನಿಂತಿದೆ.
ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟನ್ ಗೆಲುವಿಗೆ ನೆರವಾದರೂ ಕೃತಘ್ನ ಆಂಗ್ಲರ ಅಮಾನುಷ ಕ್ರೌರ್ಯಕ್ಕೆ ಪ್ರಾಣ ತೆತ್ತ ಭಾರತೀಯರು
ಹಳದಿ ಮಾರ್ಗದ ಮೆಟ್ರೋವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವಂತಾಗಲು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ‘ಸ್ಟಾಂಪ್ ನಡ್ಜ್ ’ (ಸ್ಟೇಷನ್ ಆ್ಯಕ್ಸಿಸ್ ಆ್ಯಂಡ್ ಮೊಬಿಲಿಟಿ ಪ್ರೋಗ್ರಾಂ) ಟೆಕ್ ಚಾಲೆಂಜ್ ಸ್ಪರ್ಧೆ ಆಯೋಜಿಸಲಾಗಿದ್ದು, ಗೆಲ್ಲುವವರು 1 ಲಕ್ಷ ಡಾಲರ್ (₹86,15,000) ಪಡೆಯಲಿದ್ದಾರೆ.