ಮಾನವನ ಪ್ರತಿಭೆಯನ್ನು ರೊಬೋಟ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸರಿಗಟ್ಟಲಾಗುವುದಿಲ್ಲ ಎಂದು ಗಗನಯಾನಿ ಶುಭಾಂಶು ಶುಕ್ಲಾ ಹೇಳಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಲಾಲ್ಬಾಗ್ ಮಾದರಿಯಲ್ಲೇ ಕಬ್ಬನ್ ಉದ್ಯಾನದಲ್ಲಿ ಇಂದಿನಿಂದ ಡಿಸೆಂಬರ್ 7ರವರೆಗೆ ಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದು ಭರ್ಜರಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.
ಟಿಟಿಕೆ ಪ್ರೆಸ್ಟೀಜ್ ಕಂಪನಿಯು ಇದೀಗ ಫ್ರೈಯರ್ ಮತ್ತು ಗ್ರಿಲ್ ಎರಡೂ ಸಾಮರ್ಥ್ಯ ಇರುವ ಪ್ರೆಸ್ಟೀಜ್ ಏರ್ ಫ್ಲಿಪ್ 4.5ಲೀ ಆಲ್-ಇನ್-ವನ್ ಏರ್ ಫ್ರೈಯರ್ ಆಂಡ್ ಗ್ರಿಲ್ ಉತ್ಪನ್ನ ಬಿಡುಗಡೆ ಮಾಡಿದೆ. ಈ ಉತ್ಪನ್ನ ಕುರಿತಾದ ವಿಮರ್ಶಾತ್ಮಕ ಬರಹ ಇಲ್ಲಿದೆ.
ಸಮಸ್ತ ಭಾರತೀಯರ ದಾರಿದೀಪ ಅಂಬೇಡ್ಕರ್ , ಬಡವ- ಶ್ರೀಮಂತ, ಜಾತಿ-ಧರ್ಮ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕೊಟ್ಟ ಸಂವಿಧಾನಶಿಲ್ಪಿಪ್ರತಿ ನಾಗರಿಕನ ಧ್ವನಿಯಾಗಿ, ರಾಷ್ಟ್ರನಾಯಕರಾಗಿ ಶಾಶ್ವತವಾಗಿ ಅಂಬೇಡ್ಕರ್ ನೆಲೆಸಿದ್ದಾರೆ.
ಮುಖಂಡರೊಬ್ಬರು ಪುಸ್ತಕದ ಮೇಲೆ ‘ನಾಟ್ ಫಾರ್ ಸೇಲ್’ ಎಂದು ಮುದ್ರಿತವಾಗಿದೆ ಎಂದು ತೋರಿಸಿದರು. ಅದಕ್ಕೆ ಬುಕ್ ಮೇಲೆ ‘ನಾಟ್ ಫಾರ್ ಸೇಲ್’ ಎಂದಿರಬಹುದು, ಆದರೆ ಪುಸ್ತಕ ಖರೀದಿಗೆ ನನಗೆ ದುಡ್ಡು ಕೊಡುವುದು ಬೇಡ. ಮಾರಾಟದಿಂದ ಬಂದ ಹಣ ಪಕ್ಷಕ್ಕೆ ಕೊಡಲಾಗುವುದು. ಪಕ್ಷ ಕಟ್ಟಬೇಕಲ್ಲ ಎಂದು ಹೇಳಿದರು.
ಭಾರತ ನಿವೃತ್ತರಿಂದ ತುಂಬಿ ತುಳುಕುತ್ತಿದೆ, ತಮ್ಮ ಪ್ರತಿಭೆಯನ್ನೆಲ್ಲ ಹೊರದೇಶದಲ್ಲಿ ಧಾರೆ ಎರೆದು ನಿವೃತ್ತಿಯ ಬಳಿಕ ಎನ್ನಾರೈಗಳು ತವರಿಗೆ ಹಿಂತಿರುಗುತ್ತಿದ್ದಾರೆ, ಇದು ಸರಿಯೇ ಅನ್ನುವುದು ಈಗ ಚರ್ಚೆಯಲ್ಲಿರುವ ವಿಷಯ. ಇದನ್ನು ವಾಸ್ತವ ನೆಲೆಯಲ್ಲಿ ಮೂವರು ಎನ್ನಾರೈ ಲೇಖಕರು ವಿಶ್ಲೇಷಿಸಿದ್ದಾರೆ.
ಕೈ ಸರ್ಕಾರಕ್ಕೆ ಎರಡೂವರೆ, ದುರಾಡಳಿತದ ಹೊರೆ - ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ 134 ಭರವಸೆಯಲ್ಲಿ ಈಡೇರಿಸಿದ್ದು 9 ಮಾತ್ರ. ಹಿಂದೂ ಸಂಘಟನೆಗಳ ಮೇಲೆ ದಾಳಿ, ಮುಸ್ಲಿಂ ತುಷ್ಟೀಕರಣ ಸರ್ಕಾರದ ಕೆಟ್ಟ ಆಡಳಿತಕ್ಕೆ ಸಾಕ್ಷಿ.ಕುರ್ಚಿ ಕಾದಾಟದಲ್ಲಿ ಅಭಿವೃದ್ಧಿಯೇ ಮರೀಚಿಕೆ
ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್ಇಪಿ ಜಾರಿ-ಜಪಾನ್, ಚೀನಾ, ದಕ್ಷಿಣ ಕೊರಿಯಾಗಳು ಹಲವು ಪಾಶ್ಚಿಮಾತ್ಯ ಅಭ್ಯಾಸಗಳನ್ನು ಅಳವಡಿಸಿಕೊಂಡವು. ಆದರೆ ತಮ್ಮತನವನ್ನು ಬಿಟ್ಟು ಅದನ್ನು ಅನುಸರಿಸಲಿಲ್ಲ. ಏನೇ ಆದರೂ ತಮ್ಮ ಮಾತೃಭಾಷೆ ಹಾಗೂ ಸ್ಥಳೀಯ ಭಾಷೆಗಳನ್ನು ಮರೆಯಲಿಲ್ಲ.
ಜಿಇ ಏರೋಸ್ಪೇಸ್ ಸಂಸ್ಥೆಯು ತನ್ನ ಪುಣೆಯ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು 14 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹117 ಕೋಟಿ) ಹೂಡಿಕೆ ಮಾಡುತ್ತಿರುವುದಾಗಿ ಘೋಷಿಸಿದೆ. ಈ ಘಟಕ ಯಶಸ್ವಿಯಾಗಿ 10 ವರ್ಷ ಪೂರೈಸುತ್ತಿದ್ದು, ಈ ಸಂದರ್ಭದಲ್ಲಿ ಈ ಮಹತ್ವದ ಘೋಷಣೆ ಮಾಡಲಾಗಿದೆ.
ಬಹುರಾಷ್ಟ್ರೀಯ ಕಂಪನಿ ಆಗಿರುವ ಡೀಪ್ವಾಚ್ ಸಂಸ್ಥೆಯು ಬೆಂಗಳೂರಿನಲ್ಲಿ ಅತ್ಯಾಧುನಿಕ ಕಚೇರಿ ಉದ್ಘಾಟನೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ.
special