ಕರ್ನಾಟಕ ರಾಜ್ಯ ಹಿಮೋಫಿಲಿಯಾ ಸೊಸೈಟಿ ಕಾರ್ಯದರ್ಶಿ, ಸ್ವತಃ ಕುಸುಮ ರೋಗ ಪೀಡಿತ ಡಾ.ಸುರೇಶ ಹನಗವಾಡಿ ಕಳೆದ 4 ದಶಕದಿಂದ ಕುಸುಮ ರೋಗಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.
ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಆರ್ಥಿಕ ಅನಿಶ್ಚಿತತೆಯ ನೆಪವೊಡ್ಡಿ ನಾವು ಮಾಡುವ ಸಣ್ಣ ತಪ್ಪು, ಭವಿಷ್ಯದ ಲಾಭಕ್ಕೆ ಕತ್ತರಿ ಹಾಕಬಹುದು. ಎಸ್ಐಪಿ ನಿಲ್ಲಿಸುವುದು ನಿಮ್ಮ ಸಂಪತ್ತಿನ ಓಟಕ್ಕೆ ಹಾಕುವ ಬ್ರೇಕ್.
ಭೂಮಿಯಲ್ಲಿ ಸೌರಫಲಕಗಳ ಮೇಲೆ ಶೇ.100ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್ ಪಾರ್ಕ್ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್ ಮಿಲ್ಗಳನ್ನು ಸ್ಥಾಪಿಸಿದರೆ, ಇವುಗಳ ಭವಿಷ್ಯವಿರುವುದು 2030ರ ವರೆಗೆ ಮಾತ್ರ.
ಸಾಮೂಹಿಕ ನಡವಳಿಕೆ ಹಾಗೂ ಸೃಜನಶೀಲ ಪರಿಕಲ್ಪನೆಗೆ ಮೀಸಲಾಗಿದ್ದ ಉತ್ತಮ ನಡೆನುಡಿಯನ್ನೇ ಹೋಮೋ ವಲ್ಗರಿಕಸ್ಗಳು ಅಳಿಸಿಬಿಟ್ಟಿದ್ದಾರೆ. ನಡೆನುಡಿ ಎಂಬ ಪದವೇ ಈಗ ಬಹಳ ಕೃತಕವಾಗಿಬಿಟ್ಟಿದೆ. ನಡೆನುಡಿಯಿಂದ ಒಂದಷ್ಟು ಗೌರವ ಹಾಗೂ ನೆಮ್ಮದಿ ಇತ್ತು. ಅದು ಈಗ ವಲ್ಗರಿಕಸ್ಗಳ ಮರ್ಜಿಗೆ ಸಿಲುಕಿಕೊಂಡಿದೆ.
ಅದಕ್ಕೆ ಧ್ವನಿಗೂಡಿಸಿದ ನಜೀರ್ ಹೊನ್ಯಾಳ ಅವರು, ಬೀದಿನಾಯಿಗಳನ್ನು ಅದ್ಹೇಗೆ ಸಂಸ್ಥೆಯೊಳಗಿನ ನಾಯಿ ಎಂದು ಗುರುತಿಸುತ್ತೀರಿ. ಬೀದಿನಾಯಿಗಳೇನು ಆಧಾರ್ ಕಾರ್ಡ್ ಇಟ್ಟುಕೊಂಡು ಅಡ್ಡಾಡುತ್ತಿರುತ್ತವೆ ಅಂಥ ತಿಳಿಕೊಂಡಿದ್ದಾರಾ? ಎಂದು ಪ್ರಶ್ನಿಸಿದರು. ಹೀಗೆ ಹೇಳುತ್ತಿದ್ದಂತೆ ಇಡೀ ಸಭೆ ನಗೆಗಡಲಲಿ ತೇಲಾಡಿತು.
ದಕ್ಷಿಣ ಕನ್ನಡದ ರೈತ ಉದ್ಯಮಿ, ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾದ ಡಾ.ರಾಮಕೃಷ್ಣ ಆಚಾರ್ ರೈತರಿಗೆ ಪ್ರೋತ್ಸಾಹ ನೀಡಲು ರೈತಪೀಠ ಪ್ರಶಸ್ತಿ ಸ್ಥಾಪಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಭಾರತದ ಪ್ರಮುಖ ಎನ್ಎಬಿಎಚ್ -ಮಾನ್ಯತೆ ಪಡೆದ, ಪ್ರಿಸಿಷನ್ ಆಯುರ್ವೇದ ಆಸ್ಪತ್ರೆ ಜಾಲವಾದ ಅಪೋಲೋ ಆಯುರ್ವೈದ್ ಆಸ್ಪತ್ರೆಯು ಇಂದು ತೀವ್ರ ಅನಾರೋಗ್ಯದ ಕಾರಣ ಕೋಮಾ ಸ್ಥಿತಿ ತಲುಪಿದ್ದ 78 ವರ್ಷದ ರೋಗಿ ವಿಶ್ವನಾಥಂ ಜಿ. ಅವರನ್ನು ಪ್ರಿಸಿಷನ್ ಆಯುರ್ವೇದದ ಮೂಲಕ ಪುನಶ್ಚೇತನಗೊಳಿಸಿದ ಸಾಧನೆ ಮಾಡಿದೆ.
ಪೋಷಕರ ಮದ್ಯವ್ಯಸನದಿಂದ ನೂರಾರು ಮಕ್ಕಳು ನಲುಗುತ್ತಿದ್ದಾರೆ. ಅಂಥಾ ಮಕ್ಕಳನ್ನು ನೋಯದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದ್ದೂ ಇದೆ, ಸಮಾಜದ್ದೂ ಇದೆ. ಇದು ಪೋಷಕರ ಮದ್ಯವ್ಯಸನದಿಂದ ನೊಂದು, ಆಮೇಲೆ ಕಷ್ಟಪಟ್ಟು ಓದಿ ಗೆಲುವು ಪಡೆದು ಹೆಣ್ಣು ಮಗಳ ಅನುಭವ ಕಥನ.
ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದ ಜನರಲ್ಲಿ ತೀವ್ರ ಆತಂಕ ಮೂಡಿಸಿರುವ ಮಂಗನ ಕಾಯಿಲೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷಿ ತ್ಯಾಜ್ಯದಿಂದ ಪ್ಯಾಕೇಜಿಂಗ್ ಉತ್ಪನ್ನ ತಯಾರಿಸಲು ಐಐಟಿ ರೂರ್ಕಿ ಜೊತೆ ಸಹಭಾಗಿತ್ವ ಮಾಡಿಕೊಂಡ ಅಮೆಜಾನ್. ಈ ಕುರಿತ ವರದಿ ಇಲ್ಲಿದೆ.
special