ಅಗ್ರಶ್ರೇಣಿಯಲ್ಲಿ ಪಾಸಾದ ಮಕ್ಕಳಿಗೆ ಪೂಜ್ಯರಿಂದ ಸನ್ಮಾನಭಾಲ್ಕಿಯ ಗುರುಪ್ರಸಾದ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಗ್ರಶೇಣಿಯಲ್ಲಿ ಶಾಲೆಗೆ ಪ್ರಥಮ ಬಂದಿರುವ ಸುಶ್ಮಿತಾ ಜೈರಾಜ ಖಂಡ್ರೆ, ಶ್ರದ್ಧಾ ಮಾರುತಿ ಹಾಗೂ ಶಿವಾಂಗಿನಿ ಮಹಾದೇವ ವಾಲೆ ಅವರನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೂಜ್ಯ ಗುರುಬಸವ ಪಟ್ಟದ್ದೇವರು ಆರ್ಶೀವದಿಸಿ ಸನ್ಮಾನಿಸಿದರು.