ಕೊರಿಯರ್, ಪಾರ್ಸೆಲ್ ಮೂಲಕ ಉಡುಗೊರೆ ಕಳಿಸಿದ್ರೆ ಕ್ರಮ: ಎಚ್ಚರಿಕೆಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಪಕ್ಷಗಳ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಉಡುಗೊರೆಗಳ ಕಳಿಸುವ ಪ್ರಯತ್ನ ಬಗ್ಗೆ ಕ್ರಮದ ಎಚ್ಚರಿಕೆ ನೀಡಿದರು.