ಸಾಹಿತ್ಯ ಸಮ್ಮೇಳನ ಹೆಸರಲ್ಲಿ 15 ಕೋಟಿ ರು. ಭ್ರಷ್ಟಾಚಾರ: ಡಾ.ಅನ್ನದಾನಿ
Jul 15 2025, 01:00 AM ISTಸುಮಾರು 500 ರು. ಬೆಲೆ ಬಾಳುವ ಹಣ್ಣಿನ ಬುಟ್ಟಿಗೆ 2,500 ರು., 900 ರು. ಬೆಲೆ ಬಾಳುವ ರೇಷ್ಮೆ ಶಾಲಿಗೆ 1680 ರು., ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ನೀಡಿರುವ ನೆನಪಿನ ಕಾಣಿಕೆಗೆ 31,500 ರು. ಭರಿಸಿರುವುದು ಭ್ರಷ್ಟಾಚಾರವಲ್ಲವೇ