ಮಾಲಿನ್ಯ ಹರಡಿಸೋ ಕಾರ್ಖಾನೆಗಳಿಗೆ ಬಿದ್ದಿಲ್ಲ ಬೀಗ
Oct 28 2024, 01:03 AM ISTಹುಮನಾಬಾದ್ ಕೈಗರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ವಾಯುಮಾಲಿನ್ಯ ಹರಡಿಸುತ್ತಿರುವುದು ಧೃಢಪಟ್ಟಿದೆ. ಆದ್ದರಿಂದ ಕಾರ್ಖಾನೆಗಳ ಬಾಗಿಲುಗಳಿಗೆ ಬೀಗ ಜಡಿಯುವಂತೆ ಪರಿಸರ ಇಲಾಖೆ ಆದೇಶಸಿತ್ತು. ಮೂರು ತಿಂಗಳು ಗತಿಸಿದರೂ ಆದೆಶ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಿಲ್ಲ. ರಾತ್ರಿ ಸಮಯದಲ್ಲಿ ರಾಸಾಯನಿಕ ಹಾಗೂ ಟೈರ್ ಪೈರೋಲಿಸಿಲ್ ಕಾರ್ಖಾನೆಗಳಲ್ಲಿ ಕೆಲಸಕಾರ್ಯಗಳು ಪುನರಾರಂಭವಾಗಿವೆ.