ಗುರುದಕ್ಷಿಣೆಯಾಗಿ ಪಿಒಕೆ ಕೊಡಿ : ದ್ವಿವೇದಿ ಬಳಿ ರಾಮಭದ್ರಾಚಾರ್ಯ

| N/A | Published : May 30 2025, 12:39 AM IST / Updated: May 30 2025, 04:35 AM IST

ಸಾರಾಂಶ

‘ನಾನು ನಿಮಗೆ ಕಲಿಸಿದ್ದ ರಾಮಮಂತ್ರ ದೀಕ್ಷೆಯ ಬದಲಿಗೆ ಗುರುದಕ್ಷಿಣೆಯಾಗಿ ಪಾಕ್‌ ಆಕ್ರಮಿತ ಕಾಶ್ಮೀರ ಕೊಡಿ’ ಎಂದು ಆಚಾರ್ಯರು ಕೇಳಿದ್ದಾರೆ.

ಅಯೋಧ್ಯೆ : ಭಾರತೀಯ ಸೇನಾ ಮುಖ್ಯಸ್ಥ ಜ। ಉಪೇಂದ್ರ ದ್ವಿವೇದಿ ಅವರು ಚಿತ್ರಕೂಟದಲ್ಲಿನ ಜಗದ್ಗುರು ರಾಮಭದ್ರಾಚಾರ್ಯ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು.

 ಆಗ, ‘ನಾನು ನಿಮಗೆ ಕಲಿಸಿದ್ದ ರಾಮಮಂತ್ರ ದೀಕ್ಷೆಯ ಬದಲಿಗೆ ಗುರುದಕ್ಷಿಣೆಯಾಗಿ ಪಾಕ್‌ ಆಕ್ರಮಿತ ಕಾಶ್ಮೀರ ಕೊಡಿ’ ಎಂದು ಆಚಾರ್ಯರು ಕೇಳಿದ್ದಾರೆ.

Read more Articles on