ಸಿಇಟಿ: ಜ್ಞಾನಸುಧಾದ ೪೦ ವಿದ್ಯಾರ್ಥಿಗಳಿಗೆ ಸಾವಿರದೊಳಗಿನ ರ‍್ಯಾಂಕ್

| Published : May 25 2025, 01:49 AM IST

ಸಾರಾಂಶ

ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ತೋರಿದ್ದು, ಕಾಲೇಜಿನ ತರುಣ್ ಎ. ಸುರಾನ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್‌ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ತೋರಿದ್ದು, ಕಾಲೇಜಿನ ತರುಣ್ ಎ. ಸುರಾನ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್‌ ಪಡೆದಿದ್ದಾರೆ.

ಸಂಸ್ಥೆಯ ೪೦ ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿಭಾಗದಲ್ಲಿ ಸಾವಿರದೊಳಗಿನ ರ‍್ಯಾಂಕ್ ಪಡೆದಿದ್ದು, ತರುಣ್‌ ಎ. ಸುರಾನ ೬ನೇ ರ‍್ಯಾಂಕ್ (ಬಿ.ಫಾರ್ಮದಲ್ಲಿ ೩೦ನೇ ರ‍್ಯಾಂಕ್, ಅಗ್ರಿಯಲ್ಲಿ ೫೪ನೇ ರ‍್ಯಾಂಕ್), ವಿಷ್ಣು ಧರ್ಮ ಪ್ರಕಾಶ್ ೨೨ನೇ ರ‍್ಯಾಂಕ್ (ಬಿ.ಫಾರ್ಮ ೯೨ನೇ ರ‍್ಯಾಂಕ್), ಆಕಾಶ್ ಪ್ರಭು ೫೪ನೇ ರ‍್ಯಾಂಕ್, ಕೆ.ಮನೋಜ್‌ ಕಾಮತ್ ೯೮ನೇ ರ‍್ಯಾಂಕ್, ಸರ್ವಜಿತ್‌ ಕೆ.ಆರ್. ೧೨೦ನೇ ರ‍್ಯಾಂಕ್ (ಅಗ್ರಿಯಲ್ಲಿ ೧೪ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗದಲ್ಲಿ ೩೬ನೇ ರ‍್ಯಾಂಕ್, ವೆಟರ್ನರಿ ಹಾಗೂ ನರ್ಸಿಂಗ್‌ನಲ್ಲಿ ೫೫ನೇ ರ‍್ಯಾಂಕ್, ಬಿ.ಫಾರ್ಮ ಮತ್ತು ಡಿ.ಫಾರ್ಮದಲ್ಲಿ ೫೭ನೇ ರ‍್ಯಾಂಕ್), ಅಭಿರಾಮ್‌ತೇಜ ೧೧೪ನೇ ರ‍್ಯಾಂಕ್, ದ್ರುವ್ ಶೆಟ್ಟಿ ೧೧೮ನೇ ರ‍್ಯಾಂಕ್,ಚಿಂತನ್ ಮೆಘವತ್ ೧೪೯ನೇ ರ‍್ಯಾಂಕ್ (ಡಿಫಾರ್ಮ ಹಾಗೂ ಬಿ.ಫಾರ್ಮ ೩೮೩ನೇ ರ‍್ಯಾಂಕ್), ಅಪೂರ್ವ್ವಿ ಕುಮಾರ್ ೧೬೯ನೇ ರ‍್ಯಾಂಕ್, ವಿಶ್ವಾಸ್‌ ಆರ್‌. ಆತ್ರೇಯಾಸ್ ೨೩೧ನೇ ರ‍್ಯಾಂಕ್ (ಅಗ್ರಿಯಲ್ಲಿ ೩೫ನೇ ರ‍್ಯಾಂಕ್, ಬಿ.ಎನ್.ವೈ.ಎಸ್ ನಲ್ಲಿ ೩೯ನೇ ರ‍್ಯಾಂಕ್, ವೆಟರ್ನರಿ ಹಾಗೂ ಬಿ.ಎಸ್ಸಿ ನರ್ಸಿಂಗ್‌ನಲ್ಲಿ ೭೯ನೇ ರ‍್ಯಾಂಕ್), ಪ್ರೇರಣ್ ಕೆ. ಅಲ್ತರ್ ೨೬೩ನೇ ರ‍್ಯಾಂಕ್, ಧನುಷ್‌ ನಾಯಕ್ ೨೬೮ನೇ ರ‍್ಯಾಂಕ್, ಶ್ರೀಹರಿ ಎಸ್.ಜಿ ೨೭೭ನೇ ರ‍್ಯಾಂಕ್ (ಅಗ್ರಿಯಲ್ಲಿ ೩೭ನೇ ರ‍್ಯಾಂಕ್, ಬಿ.ಎನ್.ವೈಎಸ್‌ನಲ್ಲಿ ೪೩ನೇ ರ‍್ಯಾಂಕ್, ವೆಟರ್ನರಿಯಲ್ಲಿ ೬೧ನೇ ರ‍್ಯಾಂಕ್, ಬಿ.ಫಾರ್ಮದಲ್ಲಿ ೮೮ನೇ ರ‍್ಯಾಂಕ್), ಲಿಶಾನ್‌ ಅರೋನ್‌ ಲಿವಿಸ್ ೨೯೯ನೇ ರ‍್ಯಾಂಕ್, ಉತ್ಸವ್ ಸಿ. ಪಟೇಲ್ ೩೦೦ನೇ ರ‍್ಯಾಂಕ್, ಹರ್ಷಿತ್ ೩೦೧ನೇ ರ‍್ಯಾಂಕ್, ಅಮೋಘ್ ಎ ೩೪೧ನೇ ರ‍್ಯಾಂಕ್, ರುತ್ವಿಕ್ ಶೆಟ್ಟಿ ೩೫೨ನೇ ರ‍್ಯಾಂಕ್, ತನ್ಮಯ್‌ ಜಿ.ಎಸ್. ೩೬೫ನೇ ರ‍್ಯಾಂಕ್, ವರುಣ್ ಪ್ರಭು ೪೧೨ನೇ ರ‍್ಯಾಂಕ್, ಸಂಜನಾ ಶೆಣೈ ೪೨೫ನೇ ರ‍್ಯಾಂಕ್, ಅದ್ವೆತ್ ಬೀಡು ೪೩೧ನೇ ರ‍್ಯಾಂಕ್ (ಅಗ್ರಿಯಲ್ಲಿ ೭೭ನೇ ರ‍್ಯಾಂಕ್), ಮನೋಜ್‌ ಎಸ್.ಎ. ೪೮೭ನೇ ರ‍್ಯಾಂಕ್,ಹರ್ಷ್ ಹಲಗಟ್ಟಿ ೫೨೬ನೇ ರ‍್ಯಾಂಕ್, ಆದಿತ್ಯ ಅಡಿಗ ೫೪೧ನೇ ರ‍್ಯಾಂಕ್, ವೇದಾಂತ್ ಶೆಟ್ಟಿ ೬೨೭ನೇ ರ‍್ಯಾಂಕ್, ಆದಿತ್ಯ ಕೃಷ್ಣ ಟಿ. ೬೫೯ನೇ ರ‍್ಯಾಂಕ್, ಸ್ನೇಹ ರಮೇಶ್‌ ಕುಮಾರ್ ೬೬೮ನೇ ರ‍್ಯಾಂಕ್, ಸಿದ್ಧಾರ್ಥ್ ಎ. ೭೨೬ನೇ ರ‍್ಯಾಂಕ್, ಪ್ರಣವ್‌ ಎನ್. ಮಾಲಗಿಮನಿ ೭೪೫ನೇ ರ‍್ಯಾಂಕ್, ತನ್ಮಯ್ ಶರ್ಮಾ ೭೯೯ನೇ ರ‍್ಯಾಂಕ್, ಸತೀಶ್‌ ಎಸ್‌. ಕರಗನ್ನಿ ೮೧೫ನೇ ರ‍್ಯಾಂಕ್, ಶ್ರಾವ್ಯ ವಾಗ್ಲೆ ೮೨೪ನೇ ರ‍್ಯಾಂಕ್, ಸಮೃದ್ಧ್‌ ಎಸ್.ಎಂ. ೮೩೪ನೇ ರ‍್ಯಾಂಕ್, ಗೌರವ್ ನಾಯಕ್ ೮೬೦ನೇ ರ‍್ಯಾಂಕ್, ವಿವೇಕ್‌ ಗೌಡ ಎಚ್.ಎಸ್. ೮೮೦ನೇ ರ‍್ಯಾಂಕ್, ಕ್ಷಿತಿಜ್ ನಾಯಕ್ ೮೮೨ನೇ ರ‍್ಯಾಂಕ್, ಧನ್ಯಾ ನಾಯ್ಕ್ ೯೪೫ನೇ ರ‍್ಯಾಂಕ್, ಸನಿಹಾ ದೇವಾಡಿಗ ೯೯೫ನೇ ರ‍್ಯಾಂಕ್, ಸಿ.ಪಿ.ಲಹರಿಕಾ ೯೯೬ನೇ ರ‍್ಯಾಂಕ್ ಪಡೆದಿರುತ್ತಾರೆ.

ಎಂಜಿನಿಯರಿಂಗ್‌ನಲ್ಲಿ ೫೦೦ ರ‍್ಯಾಂಕಿನೊಳಗೆ ೨೩ ವಿದ್ಯಾರ್ಥಿಗಳು, ೧೦೦೦ ರ‍್ಯಾಂಕಿನೊಳಗೆ ೪೦ ವಿದ್ಯಾರ್ಥಿಗಳು, ೨೦೦೦ ರ‍್ಯಾಂಕಿನೊಳಗೆ ೯೨ ವಿದ್ಯಾರ್ಥಿಗಳು ಹಾಗೂ ೧೮೧ ವಿದ್ಯಾರ್ಥಿಗಳು ೫೦೦೦ ದೊಳಗಿನ ರ‍್ಯಾಂಕ್ ಗಳಿಸಿರುತ್ತಾರೆ.ಒಟ್ಟಾರೆ ಸಿಇಟಿ ಫಲಿತಾಂಶದಲ್ಲಿ ೨೩ ವಿದ್ಯಾರ್ಥಿಗಳು ೧೦೦ರೊಳಗೆ, ೧೦೯ ವಿದ್ಯಾರ್ಥಿಗಳು ೫೦೦ರೊಳಗಿನ ಹಾಗೂ ೨೦೧ ವಿದ್ಯಾರ್ಥಿಗಳು ಸಾವಿರದೊಳಗಿನ ರ‍್ಯಾಂಕ್ ಪಡೆದಿರುತ್ತಾರೆ.ಸಿಇಟಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಂತ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಜ್ಞಾನಸುಧಾ ಪರಿವಾರ ಅಭಿನಂದಿಸಿದೆ.