ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವ ಪ್ರದೇಶ, ಯಾವ ಪಾಲಿಕೆ ವ್ಯಾಪ್ತಿಗೆ ಬರಲಿದೆ, ಯಾವ ಅಧಿಕಾರಿ ಹಾಗೂ ಎಂಜಿನಿಯರ್ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವಿವರಗಳ ಕುರಿತು ಘಲಕ ಹಾಗೂ ರಸ್ತೆಗಳ ಫಲಕಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುವುದು
ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡೋದರಿಂದ ಹಿಡಿದು ಎಫ್ಡಿ ಪೆನ್ಶನ್ ಸ್ಕೀಮ್ ತನಕ ವಿವಿಧ ಹಣಕಾಸು ಯೋಜನೆಗಳಲ್ಲಿ ಈ ತಿಂಗಳಿಂದ ನಾನಾ ಮಾರ್ಪಾಡುಗಳಾಗುತ್ತಿವೆ. ಈ ಕುರಿತ ಮಾಹಿತಿಯುಕ್ತ ಬರಹ ಇಲ್ಲಿದೆ.
ವಿಧಾನಸಭೆಯಲ್ಲಿ ಪ್ರತಿಪಕ್ಷದ ಕೈಗೆ ಸಿಲುಕಿಕೊಂಡ ರಹೀಂಖಾನ್, ಸುರೇಶ್ । ಅಧಿವೇಶನಕ್ಕೆ ಬಂದ ಆಕಾಶ, ಪಾತಾಳಲೋಕ!
ಮತ್ತೆ ಸಿಗುವೆ ಆದರೆ ಎಲ್ಲಿ? ಹೇಗೆ ನನಗೂ ತಿಳಿಯದು, ಈ ನಶ್ವರ ಲೋಕದ ಹಂಗು ಆತ್ಮಕ್ಕಿಲ್ಲ ನಾ ಯಾವ ಸ್ವರೂಪದಲ್ಲಾದರೂ ಮತ್ತೆ ಸಿಗುವೆ' ಎಂದು ತಮ್ಮ ಸಂಗಾತಿ ಇಮ್ರೋಜ್ರಿಗೆ ಮಾತುಕೊಟ್ಟುಹೋದ ಅಮೃತಾ ಪ್ರೀತಂ ಹೆಸರು ಯಾರಿಗೆ ಗೊತ್ತಿಲ್ಲ !
ಒಂದು ಹಗುರ ಸಂಬಂಧದ ಕಥೆ! ಪ್ರೀತಿ ಇಲ್ಲದ ಮೇಲೆ ‘ಅರ್ಥ’ ಹುಟ್ಟೀತು ಹೇಗೆ? ಲೈಪು ಇಷ್ಟೇನೆ ಅಂತ ಯೋಗರಾಜ ಭಟ್ಟರು ಹೇಳಿರುವುದರ ಇನ್ನೊಂದು ರೂಪ ಇದು. ಜೆನ್ ಜೀಗಳು ಕ್ಷಣದ ಅಗತ್ಯಕ್ಕೆ ತಕ್ಕಂಥ ಸಾಂಗತ್ಯಕ್ಕೆ ಇಟ್ಟಿರುವ ಹೆಸರು ಹೋಬೋ ಸೆಕ್ಷುಯಾಲಿಟಿ.
- ಶಿಬಿರಗಳ ಮೂಲಕ ಶಾಂತಿ ಸ್ಥಾಪನೆಗೆ ಯತ್ನ । ಧ್ಯಾನದಿಂದ ಜನರಲ್ಲಿದ್ದ ಕೋಪ-ದುಃಖ ಶಮನ । ಉಸಿರಾಟದ ಪ್ರಕ್ರಿಯೆಗಳಿಂದ ಸೈನಿಕರಿಗೆ ನೆರವು