ಕೇಂದ್ರ ಸರ್ಕಾರದ ನೀತಿಗಳಿಂದ ದೇಶದಲ್ಲಿ ನಿರುದ್ಯೋಗವು ಐತಿಹಾಸಿಕ ಮಟ್ಟಕ್ಕೆ ಏರಿದೆ ಇದಕ್ಕೆ ವ್ಯತಿರಿಕ್ತವಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಬಂಡವಾಳ ಆಕರ್ಷಣೆ, ಸರ್ಕಾರಿ ಹುದ್ದೆಗಳ ಭರ್ತಿ ಯುವ ನಿಧಿ ಯೋಜನೆಯಂತಹ ಕ್ರಮಗಳ ಮೂಲಕ ನಿರುದ್ಯೋಗ ದರ ಗಣನೀಯವಾಗಿ ಕಡಿಮೆ ಮಾಡಿದೆ
ಗ್ರಾಪಂ ಅಧ್ಯಕ್ಷರೊಬ್ಬರಿಗೆ ಸ್ಪರ್ಧಿಗಳಿಗೆ ನೀಡುವ ಪ್ರಮಾಣಪತ್ರಕ್ಕೆ ಸಹಿ ಮಾಡುವಂತೆ ಸಂಘಟಕರು ಕೋರಿ, ತಮ್ಮ ಬಳಿ ಇದ್ದ ನೀಲಿ ಇಂಕಿನ ಪೆನ್ ನೀಡಿದರು. ಆದರೆ ಅದನ್ನು ಪಡೆಯಲು ನಿರಾಕರಿಸಿದ ಗ್ರಾಪಂ ಅಧ್ಯಕ್ಷರು ತಮ್ಮ ಜೇಬಿನಲ್ಲಿದ್ದ ಹಸಿರು ಇಂಕಿನ ಪೆನ್ ತೆಗೆದು ಸಹಿ ಮಾಡಿದರು
ನಗರದ ಕಾಳೇನ ಅಗ್ರಹಾರ - ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗಕ್ಕಾಗಿ ಬೆಂಗಳೂರಿನಲ್ಲೇ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ನಿರ್ಮಿಸಿರುವ ಚಾಲಕ ರಹಿತ ರೈಲಿನ ಪ್ರೊಟೊಟೈಪ್ (ಮೂಲಮಾದರಿ) ರೈಲು ಶೀಘ್ರ ಬಿಡುಗಡೆ ಆಗುವ ಸಾಧ್ಯತೆಯಿದೆ.
ಬಿಬಿಎಂಪಿಯು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ (ಜಿಬಿಎ) ಬದಲಾಗುತ್ತಿದ್ದಂತೆ ರಾಜಧಾನಿಯ ಬೀದಿ ನಾಯಿಗಳಿಗೆ ಅದೃಷ್ಟ ದ್ವಿಗುಣಗೊಂಡಿದ್ದು, ದಿನಕ್ಕೊಂದು ಬಾರಿ ಬದಲು ಎರಡು ಬಾರಿ ‘ಚಿಕನ್ ರೈಸ್ ಭಾಗ್ಯ’ ನೀಡುವುದಕ್ಕೆ ಸಿದ್ಧತೆ ನಡೆಸಲಾಗಿದೆ.
ಮೈಸೂರು ರಸ್ತೆ ಕಡೆಯಿಂದ ಕೆಂಗೇರಿ ಸೇರಿ ಇತರೆ ಕಡೆ ಪ್ರಯಾಣಿಸುವ ವಾಹನ ಸವಾರರಿಗೆ ಸದ್ಯದಲ್ಲಿಯೇ ಗುಡ್ ನ್ಯೂಸ್ ನೀಡಲಿರುವ ನೈಸ್ ಸಂಸ್ಥೆ ದೀಪಾಂಜಲಿ ನಗರ ಜಂಕ್ಷನ್ನಲ್ಲಿ (ಬಿಎಚ್ಇಎಲ್) ಬಳಿ ನಿರ್ಮಾಣವಾಗಿರುವ ಒಂದೂವರೆ ಕಿ.ಮೀ ಉದ್ದದ ರಸ್ತೆ ಶೀಘ್ರದಲ್ಲಿಯೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಮುಂದಿನ 2026ರ ಡಿಸೆಂಬರ್ 24 ರಿಂದ 27ರವರೆಗೆ ನಡೆಯಲಿರುವ ಜಾಗತಿಕ ಆರ್ಯವೈಶ್ಯ ಶೃಂಗಸಭೆಯ ಲಾಂಛನ, ಧ್ಯೇಯೋದ್ದೇಶವನ್ನು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಹಾಸ್ಪಿಟಲ್ ವಿಶೇಷ ಹೃದಯ ಮತ್ತು ಶ್ವಾಸಕೋಶ ಕಸಿ ಘಟಕ ಹಾಗೂ ಮೆಕ್ಯಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ (ಎಂಸಿಎಸ್) ಘಟಕ ಉದ್ಘಾಟಿಸಿದೆ. ಈ ಕುರಿತ ವಿವರ ಇಲ್ಲಿದೆ.
ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸದಾ ಜಾಗೃತವಾಗಿಟ್ಟಿರುವ 77 ರ ಹರೆಯ ರಾಜ್ಯಸಭಾ ಸದಸ್ಯೆ, ಹಿರಿಯ ನಟಿ ಜಯಾ ಬಚ್ಚನ್ ಇದೀಗ ಮದುವೆ ಅನ್ನೋದು ಔಟ್ಡೇಟೆಡ್ ವಿಷಯ. ನನ್ನ ಮೊಮ್ಮಗಳು ಮದುವೆ ಆಗೋದು ನಂಗಿಷ್ಟ ಇಲ್ಲ ಅಂದುಬಿಟ್ಟಿದ್ದಾರೆ. ಅವರ ಮಾತಿನ ಬಗ್ಗೆ ಒಂದಿಷ್ಟು ವಿಚಾರ ವಿನಿಮಯಗಳು ನಡೆಯುತ್ತಿವೆ.
2025ರ ಕೊನೆಗೆ ಬಂದಿದ್ದೇವೆ. ಈ ವರ್ಷದಲ್ಲಿ ಹೊಸ ವ್ಯಕ್ತಿತ್ವದ ಮಾದರಿಯೊಂದನ್ನು ಸೈಕಿಯಾಟ್ರಿಸ್ಟ್ ಪತ್ತೆ ಮಾಡಿದ್ದಾರೆ. ಈಗ ಚಾಲ್ತಿಯಲ್ಲಿರುವ ಎಕ್ಸ್ಟ್ರಾವರ್ಟ್, ಅಂತರ್ಮುಖಿಗಳು (introvert) ಹಾಗೂ ಆ್ಯಂಬಿವರ್ಟ್ಗಳಿಗಿಂತ ಬೇರೆಯಾಗಿ ನಿಲ್ಲುವ ಒಟ್ರಾವರ್ಟ್ಗಳು ಒಂಥರಾ ಎಲ್ಲೂ ಸಲ್ಲದವರು.
ಧರಂಸಿಂಗ್ ಅವರು ಆ ಅಧಿವೇಶನವನ್ನು ಕಲಬುರಗಿಯ ಜೇವರ್ಗಿಯಲ್ಲಿ ನಡೆಸಿದರೆ ಹೇಗೆ ಎಂದು ಒಲವು ತೋರಿಸಿದರು. ಏಕೆಂದರೆ ಅವರು ಆ ಭಾಗದವರಾಗಿದ್ದರು. ಅವರು ರಚಿಸಿದ ಸಮಿತಿಯಿಂದಲೂ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲಾರದೆ ಕೈಚೆಲ್ಲಿದರು.
special