ನಾಯಿ ಸಾಕುವುದು ಈಗ ಎಲ್ಲರಿಗೂ ಇಷ್ಟ. ತಳಿ ನಾಯಿ ಸಾಕುವುದು ಈಗ ಟ್ರೆಂಡ್. ಆದರೆ ತಳಿ ನಾಯಿ ತರುವುದು ದೊಡ್ಡದಲ್ಲ, ಆದರೆ ಅದನ್ನು ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚಾಗುತ್ತದೆ ಎಂಬ ಮಾಹಿತಿ ಇದ್ದರೆ ಒಳ್ಳೆಯದು. ತಳಿ ನಾಯಿ ತರುವ ಮೊದಲು ಒಮ್ಮೆ ಈ ಅಂದಾಜು ಖರ್ಚು ವೆಚ್ಚ ನೋಡಿಕೊಳ್ಳಿ.
ವಿನಯ, ವಿಚಾರಶೀಲತೆ ಮೂರ್ತಿವೆತ್ತಂತಿರುವ ಸೃಜನಶೀಲ ಸಾಹಿತಿ ರಾಘವೇಂದ್ರ ಪಾಟೀಲ್ ಇದೀಗ ‘ಅಹಂ ಪುರುಷ’ ಎಂಬ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ಸಾಹಿತ್ಯ, ಸಾಮಾಜಿಕ ನೆಲೆಗಳ ಬಗ್ಗೆ ಅವರ ವಿಚಾರಪೂರ್ಣ ನುಡಿಗಳು ಇಲ್ಲಿವೆ.
ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಎಂದರೆ ಅದು ಶಕ್ತಿ ಯೋಜನೆ. ಯೋಜನೆ ಜಾರಿಗೆ ಬಂದು 2.5 ವರ್ಷ ಕಳೆದರೂ ಇಂದಿಗೂ ಖ್ಯಾತಿಯಲ್ಲಿ ಮೇಲಕ್ಕೇರುತ್ತಲೇ ಇದೆ. ಇದು ನಾರಿ ಸಬಲೀಕರಣಕ್ಕೆ ಪ್ರೇರಣೆಯಾಗಿದೆ. ಈವರೆಗೆ ಒಟ್ಟು 476 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೇವೆ ಪಡೆದಿದ್ದಾರೆ.
ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಮುಖಂಡ ಎಂ.ಭಾಸ್ಕರ್ ರಾವ್ ಅವರು ಕನ್ನಡಪ್ರಭದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...
ಮೂಲಸೌಕರ್ಯ, ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ಉದ್ಯೋಗ ಸೃಷ್ಟಿಸುವ ಉತ್ಪಾದನೆ, ಸಬಲೀಕರಣಗೊಳಿಸುವ ವ್ಯವಸ್ಥೆಗಳ ಸರಳೀಕರಣ ಮೋದಿ ಅವರ ಮಂತ್ರ