ಬಹುರಾಷ್ಟ್ರೀಯ ಕಂಪನಿ ಆಗಿರುವ ಡೀಪ್ವಾಚ್ ಸಂಸ್ಥೆಯು ಬೆಂಗಳೂರಿನಲ್ಲಿ ಅತ್ಯಾಧುನಿಕ ಕಚೇರಿ ಉದ್ಘಾಟನೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ.
14 ವರ್ಷದ ಬಾಲಕನೊಬ್ಬ ಕ್ರೀಡಾ ಪಾಡ್ಕಾಸ್ಟ್ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಮಲ್ಲಯ್ಯ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಓದುತ್ತಿರುವ ಮನನ್ ಪೆರಿವಾಲ್ ‘ಮೈಕ್ ಆ್ಯಂಡ್ ಮ್ಯಾಜಿಕ್ ವಿತ್ ಮನನ್’ ಎಂಬ ಪಾಡ್ಕಾಸ್ಟ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ
ಮಗುವಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಇಂದಿನ ಪೋಷಕರ ಪ್ರಮುಖ ಆದ್ಯತೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ ಮತ್ತು ಉನ್ನತ ಅಧ್ಯಯನಗಳಂತಹ ಪ್ರಮುಖ ವೆಚ್ಚಗಳನ್ನು ಸರಿದೂಗಿಸಲು ಹೂಡಿಕೆ ಅನಿವಾರ್ಯ. ಸರ್ಕಾರಿ ಬೆಂಬಲಿತ, ಮಾರ್ಕೆಟ್ ಲಿಂಕಿನ ಪ್ಲಾನ್ಗಳ ತನಕ ಮಕ್ಕಳಿಗಾಗಿ ಹಲವು ಹೂಡಿಕೆ ಯೋಜನೆಗಳಿವೆ
ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಆಗಲೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗಲು ಸಾಧ್ಯ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಿಂದೊಮ್ಮೆ ಹೇಳಿದ್ದರು. ಯುವ ಸಮುದಾಯಗಳ ಆಕ್ರೋಶದ ನಡುವೆಯೂ ಅವರು ಅದನ್ನು ಸಮರ್ಥಿಸಿಕೊಂಡಿದ್ದರು.
ಸಂಘ ಸ್ಥಾಪನೆ ಆಗಿ ಕೆಲವೇ ವರ್ಷಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಸ್ವಯಂಸೇವಕರು ಅದರ ನಿತ್ಯಶಾಖೆಗಳಲ್ಲಿ ಭಾಗವಹಿಸಲಾರಂಭಿಸಿದ್ದರು. ದಿನೇ ದಿನೇ ಸಂಘಟನೆಯ ಜನಪ್ರಿಯತೆ ವೃದ್ಧಿಯಾಗತೊಡಗಿತು. ರಾಷ್ಟ್ರಪರ ಸಂಘಟನೆಯೊಂದರ ಬಿರುಸಿನ ವ್ಯಾಪಕತೆಯು ಆಡಳಿತಾರೂಢ ಬ್ರಿಟಿಷ್ ಸರಕಾರದ ನಿದ್ದೆಕೆಡಿಸಲಾರಂಭಿಸಿತ್ತು.
ಇಷ್ಟಾದರೂ ಪಟ್ಟು ಹಿಡಿದ ಪತ್ರಕರ್ತರೊಬ್ಬರು ಪುನಃ ಅದೇ ಪ್ರಶ್ನೆ ದೊಡ್ಡ ಧ್ವನಿಯಲ್ಲಿ ಕೇಳಿದಾಗ, ಸಲೀಂ ಅಹಮದ್ ಅವರು ಕೂಲ್ ಆಗಿ ‘ಇಂಥ ಪ್ರಶ್ನೆಯೇ ನನಗೆ ಕೇಳಿಸಲ್ಲ, ಬೇರೆ ಪ್ರಶ್ನೆ ಕೇಳಿ’ ಎಂದು ನಗುತ್ತಾ ಉತ್ತರಿಸಿದಾಗ ಸಾವರಿಸಿಕೊಳ್ಳುವ ಸರದಿ ಮಾಧ್ಯಮ ಮಂದಿಯದ್ದಾಗಿತ್ತು.
ಐಷಾರಾಮಿ ಮನೆಗಳಿಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಈ ಟ್ರೆಂಡ್ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್ ಲಿ.ನ ಹೌಸಿಂಗ್ ಫೈನಾನ್ಸ್ ವಿಭಾಗದ ಬಿಜಿನೆಸ್ ಹೆಡ್ ಮನು ಸಿಂಗ್ ಅವರು ವಿವರವಾಗಿ ಬರೆದಿದ್ದಾರೆ.
ನವಂಬರ್ 14 - ವಿಶ್ವ ಮಧುಮೇಹ ಜಾಗೃತಿ ದಿನ ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನವೆಂಬರ್ 14 ರಂದು ಇನ್ಸುಲಿನ್ ಕಂಡು ಹಿಡಿದ ಶ್ರೀ ಸರ್ ಪ್ರೆಡ್ರಿಕ್ ಬಂಟಿಂಗ್ ಇವರು ಹುಟ್ಟಿದ ದಿನವಾಗಿದೆ.
ನಿಜಕ್ಕೂ ಸಂಪುಟ ಪುನಾರಚನೆಯಾಗುವುದೇ? ಸಚಿವರು ಬದಲಾಗುವರೇ? ಈ ಬಾರಿ ಸಲೀಂಗೆ ಅವಕಾಶ ಸಿಗುವುದೇ? ಅಲ್ಪಸಂಖ್ಯಾತ ಸಿಎಂ ವಿಚಾರ ಚರ್ಚೆಗೆ ಬರುವುದಿಲ್ಲ ಏಕೆ? ಎಂಬಿತ್ಯಾದಿ ವಿಚಾರ ಬಗ್ಗೆ ಮಾತನಾಡಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್.
ಸ್ಯಾಮ್ಸಂಗ್ನ ಪ್ರತಿಷ್ಠಿತ ಸ್ಯಾಮ್ಸಂಗ್ ಸಾಲ್ವ್ ಫಾರ್ ಟುಮಾರೋ ಸ್ಪರ್ಧೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ತುಷಾರ್ ಗೆದ್ದಿದ್ದಾರೆ. ಈ ಕುರಿತು ಮತ್ತು ಅವರ ಆವಿಷ್ಕಾರದ ಕುರಿತ ವಿವರ ಇಲ್ಲಿದೆ.
special