ಪಾಕಿಸ್ತಾನ ಹಾಗೂ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಷರಿಯಾ ಸಂಸ್ಕೃತಿ ಹೇರಲು ಮುಂದಾಗಿದ್ದಾಗ ಬಾಂಗ್ಲಾ ಪ್ರಜೆಗಳು ಪ್ರಬಲವಾಗಿ ವಿರೋಧಿಸಿದ್ದರು. ಅಂತಹ ಸಂಕಷ್ಟದ ಸ್ಥಿತಿಯಲ್ಲಿ ಬಾಂಗ್ಲಾದೇಶವನ್ನು ಪಾಕ್ನಿಂದ ವಿಮೋಚನೆಗೊಳಿಸಿದ್ದು ಭಾರತ. ಆದರೆ, ಈಗ ಪರಿಸ್ಥಿತಿ ಉಲ್ಟಾ ಆಗಿದೆ.
55 ವರ್ಷಗಳ ಕಾಲ ಮತ್ತು ಹಲವು ಸರ್ಕಾರಗಳಿಗೆ ಬಾಹ್ಯ ಬೆಂಬಲ ಕೊಡುವ ಮೂಲಕ ಇನ್ನೊಂದಿಷ್ಟು ವರ್ಷಗಳ ಕಾಲ ಅಧಿಕಾರ ಚಲಾಯಿಸಿದ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿಯವರಿಗಾಗಲಿ, ಅಂಬೇಡ್ಕರ್ ಅವರಂಥ ಮೇರು ನಾಯಕರನ್ನಾಗಲಿ ಯಾವತ್ತಾದರೂ ಪ್ರಾಮಾಣಿಕವಾಗಿ ಗೌರವಿಸಿದೆಯೇ? ಖಂಡಿತವಾಗಿಯೂ ಇಲ್ಲ!
ಎಸ್ಟಿಗೆ ಸೇರುವ ಯತ್ನ ಕೇವಲ ಕುರುಬ ಸಮುದಾಯ ಅಷ್ಟೇ ಮಾಡುತ್ತಿಲ್ಲ, ಬೆಸ್ತರು, ಮಡಿವಾಳರು ಸೇರಿ ಅನೇಕರು ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಎಸ್ಟಿಗೆ ಬರಲು ನಮ್ಮ ತಕರಾರು ಇಲ್ಲ. ಕುಲಶಾಸ್ತ್ರೀಯ ಅಧ್ಯಯನವಾಗಿ ಅರ್ಹರು ಯಾರು ಬೇಕಿದ್ದರೂ ಬರಲಿ ಎನ್ನುವ ವಿಶಾಲ ಮನೋಭಾವ
ಸೋಮನಾಥವು ಭರವಸೆಯ ಗೀತೆಯಾಗಿದ್ದು, ದ್ವೇಷ ಮತ್ತು ಮತಾಂಧತೆಗೆ ಕೇವಲ ಒಂದು ಕ್ಷಣ ನಾಶಮಾಡುವ ಶಕ್ತಿ ಇರಬಹುದು, ಆದರೆ ಒಳ್ಳೆಯತನದ ಶಕ್ತಿಯ ಮೇಲಿರುವ ನಂಬಿಕೆ ಮತ್ತು ದೃಢ ವಿಶ್ವಾಸಕ್ಕೆ ಶಾಶ್ವತವಾಗಿ ಸೃಜಿಸುವ ಶಕ್ತಿಯಿದೆ ಎಂದು ನಮಗೆ ಸಾರುತ್ತಿದೆ.
ನಾವು ನಂಬಿಕೊಂಡು ಬಂದ ಜಾಗತಿಕ ವ್ಯವಸ್ಥೆ ನಿಜವಾಗಿಯೂ ಕುಸಿಯುವ ಹಂತದಲ್ಲಿದೆಯೇ? ಯುದ್ಧ, ಶಾಂತಿ, ಮಾನವ ಹಕ್ಕುಗಳು ಮತ್ತು ನ್ಯಾಯ ಎಂಬ ಪದಗಳು ಇಂದು ಕೇವಲ ಭಾಷಣಗಳ ಅಲಂಕಾರವಾಗಿಬಿಟ್ಟಿವೆಯೇ?
ಸಾವಿರಾರು ಕಿಲೋಮೀಟರುಗಳನ್ನು ಕ್ರಮಿಸಿದ ಒಂದು ಪಯಣ ಮಾತ್ರವಲ್ಲ, ‘ಹೆಣ್ಣು ಮಕ್ಕಳಿಂದ ಇದು ಅಸಾಧ್ಯ, ನಮ್ಮ ದೇಶ ಹೆಣ್ಣುಮಕ್ಕಳಿಗೆ ಅಷ್ಟೇನೂ ಸುರಕ್ಷಿತವಲ್ಲ’ ಎಂಬ ನಂಬಿಕೆ ಹುಸಿಯಾಗಿಸಿದ, ಬದುಕಿನ ಸ್ಟೀರಿಂಗ್ ನಮ್ಮ ಕೈಗೇ ತೆಗೆದುಕೊಂಡು, ನಮ್ಮ ಕಣ್ಣ ಹೊಳಪಿಗೆ ಬೆಳಗುತ್ತಿದ್ದ ಹೆದ್ದಾರಿಗಳ ರೋಚಕ ಕ್ಷಣ
ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿ ಇಬ್ಬರಿಗೂ ಅಹ್ಮದ್ ಪಟೇಲರಿಗೆ ಸಹಾಯ ಮಾಡಲು ಹೋಗಿ ಜೈಲು ಸೇರಿದ್ದ ಡಿ.ಕೆ. ಶಿವಕುಮಾರ್ ಬಗ್ಗೆ ಅನುಕಂಪವಿದೆ. ರಾಹುಲ್ ಗಾಂಧಿ ಅವರಿಗೂ ಡಿ.ಕೆ. ಬಗ್ಗೆ ಅನುಕಂಪವೇನೋ ಇದೆ. ಆದರೆ ಸಿದ್ದರಾಮಯ್ಯ ಅವರನ್ನು ಬಿಟ್ಟುಕೊಟ್ಟರೆ ರಾಜ್ಯವೇ ಕೈತಪ್ಪಿ ಹೋದೀತು ಎಂಬ ಆತಂಕವೂ ಇದೆ.
ಕಾವೇರಿ ನೀರಿನ ಬಿಲ್ ಬಾಕಿ ಮೇಲಿನ ಬಡ್ಡಿ ಮತ್ತು ದಂಡ ಮನ್ನಾದ ಯೋಜನೆಯಿಂದ ರಾಜಧಾನಿಯ 5.29 ಲಕ್ಷ ವಸತಿ ಕಟ್ಟಡ, 48 ಸಾವಿರ ವಾಣಿಜ್ಯ, ರಾಜ್ಯ- ಕೇಂದ್ರ ಸರ್ಕಾರಿ ಇಲಾಖೆಯ ಕಚೇರಿಗಳು ಸೇರಿದಂತೆ ಒಟ್ಟು 6.21 ಲಕ್ಷ ಕಾವೇರಿ ನೀರಿನ ಗ್ರಾಕರಿಗೆ 299 ಕೋಟಿ ರು. ವಿನಾಯಿತಿ ದೊರೆಯಲಿದೆ.
ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮೈಸೂರು ಮತ್ತು ಹುಬ್ಬಳ್ಳಿಯಿಂದ ತನ್ನ ವಿಮಾನ ಸೇವೆಯನ್ನು ಯಶಸ್ವಿಯಾಗಿ ಮುಂದುವರಿಸುವ ಮೂಲಕ ಈ ಪ್ರದೇಶಗಳ ಜನರಿಗೆ ಉತ್ತಮ ವಿಮಾನಯಾನ ಸೌಲಭ್ಯ ಕಲ್ಪಿಸುತ್ತಿದೆ.
ಡ್ರಗ್ಸ್ ಚಟಕ್ಕೆ ಬಿದ್ದವರನ್ನು ಶಿಕ್ಷೆಗೊಳಪಡಿಸುವುದಕ್ಕಿಂತ ಹೆಚ್ಚಾಗಿ ಅವರಿಗೆ ಮೊದಲು ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕು. ಯಾವ ಕಾರಣಕ್ಕೆ ಈ ಡ್ರಗ್ಸ್ ಚಟಕ್ಕೆ ಬಿದ್ದಿದ್ದಾರೆ ಎಂಬುದನ್ನು ಗುರುತಿಸಿ ಚಿಕಿತ್ಸೆ ನೀಡುವಂಥ ಕೆಲಸವಾಗಬೇಕಿದೆ
special