ಅಂಜನಾದ್ರಿ ಬೆಟ್ಟ: ಮಧ್ಯಂತರ ಆದೇಶ ಪಾಲನೆಗೆ ಸುಪ್ರಿಂ ಕೋರ್ಟ್ ನಿರ್ದೇಶನ
May 28 2025, 12:31 AM ISTಅರ್ಚಕ ವಿದ್ಯಾದಾಸ ಬಾಬಾ, ಆಂಜನೇಯನ ಪೂಜೆಗೆ ನನಗೆ ಅವಕಾಶವಿದ್ದರೂ ವಿಪರೀತ ಕಿರಿಕಿರಿ ಮಾಡಲಾಗುತ್ತಿದೆ. ನಾನು ತಂಗುವ ರೂಮ್ಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದು ಸೇರಿದಂತೆ ಮೊದಲಾದ ಸಮಸ್ಯೆ ಮಾಡುತ್ತಿದ್ದಾರೆ. 2023 ಫೆ. 14ರಂದು ಪೂಜೆಗೆ ನನಗೆ ಅವಕಾಶ ನೀಡಿದರೂ ಕೊಪ್ಪಳ ಜಿಲ್ಲಾಡಳಿತ ಆದೇಶ ಪಾಲಿಸುತ್ತಿಲ್ಲವೆಂದು ಸುಪ್ರೀಂಕೋರ್ಟ್ಗೆ ಹೋಗಿದ್ದಕ್ಕೆ ನನಗೆ ಇದೀಗ ಪ್ರಾಥಮಿಕ ಜಯ ದೊರೆತಿದೆ.