• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕ್ಯಾಪ್ಟನ್‌ ಹಾರ್ದಿಕ್‌ರನ್ನು ಗೌರವಿಸಿ : ಐಪಿಎಲ್‌ ಶುರುವಾಗುವ ಮುನ್ನವೇ ಆಟಗಾರರಿಗೆ ಮುಂಬೈ ವಾರ್ನಿಂಗ್‌

Jan 08 2025, 12:15 AM IST
ಐಪಿಎಲ್‌ ಶುರುವಾಗುವ ಮುನ್ನವೇ ಮುಂಬೈ ಇಂಡಿಯನ್ಸ್‌ ಮುನ್ನೆಚ್ಚರಿಕಾ ಕ್ರಮ. ಕಳೆದ ವರ್ಷದ ಮನಸ್ತಾಪ ಈ ಸಲವೂ ಮುಂದುವರಿಯಬಾರದು ಎಂದು ಆಟಗಾರರಿಗೆ ಸೂಚನೆ.

ಕೆ.ಎಲ್‌.ಶ್ರೀಜಿತ್‌ ಸ್ಫೋಟಕ 150 : ಮುಂಬೈ ವಿರುದ್ಧ 383 ರನ್‌ ಬೆನ್ನತ್ತಿ ಗೆದ್ದ ಕರ್ನಾಟಕ

Dec 22 2024, 01:32 AM IST
ವಿಜಯ್‌ ಹಜಾರೆ ಏಕದಿನ. ಮುಂಬೈ ವಿರುದ್ಧ ಕರ್ನಾಟಕ ತಂಡಕ್ಕೆ 7 ವಿಕೆಟ್‌ ಭರ್ಜರಿ ಗೆಲುವು. ಶ್ರೇಯಸ್‌ 55 ಎಸೆತಕ್ಕೆ 114. ಮುಂಬೈ 4 ವಿಕೆಟ್‌ಗೆ 383. ಬೃಹತ್‌ ಗುರಿಯನ್ನು 46.2 ಓವರಲ್ಲೇ ಬೆನ್ನತ್ತಿ ಗೆದ್ದ ಮಯಾಂಕ್‌ ಪಡೆ

ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 : ಬರೋಡಾ vs ಮುಂಬೈ, ಮ.ಪ್ರ. vs ಡೆಲ್ಲಿ ಸೆಮಿಫೈನಲ್

Dec 12 2024, 12:30 AM IST
ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆಲೂರು ಕೆಎಸ್‌ಸಿಎ ಕ್ರೀಡಾಂಗಣಗಳಲ್ಲಿ ನಡೆದ 4 ಕ್ವಾರ್ಟರ್‌ ಫೈನಲ್‌ಗಳಲ್ಲಿ ಸೌರಾಷ್ಟ್ರ, ಬೆಂಗಾಲ್‌, ವಿದರ್ಭ ಹಾಗೂ ಉತ್ತರ ಪ್ರದೇಶ ತಂಡಗಳು ಸೋತು ಹೊರಬಿದ್ದವು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿದ ಸಂದೇಶ ಮುಂಬೈ ಪೊಲೀಸರಿಗೆ ರವಾನೆ

Dec 08 2024, 01:15 AM IST
ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿದ ಸಂದೇಶವೊಂದನ್ನು ಮುಂಬೈ ಪೊಲೀಸರಿಗೆ ಶನಿವಾರ ಕಳಿಸಲಾಗಿದೆ.

ಡಿಜಿಟಲ್‌ ಅರೆಸ್ಟ್‌ : ಮುಂಬೈ ಮಹಿಳೆಗೆ ₹1.7 ಲಕ್ಷ ವಂಚನೆ - ಬೆತ್ತಲೆ ವಿಡಿಯೋ ಶೂಟ್‌

Dec 02 2024, 01:16 AM IST

  ಮುಂಬೈನ ಮಹಿಳೆಯೊಬ್ಬರಿಗೆ ವಿಡಿಯೋ ಕಾಲ್‌ ಮಾಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ನಿಮ್ಮ ಹೆಸರು ಬೆಳಕಿಗೆ ಬಂದಿದೆ ಎಂದು ಹೇಳಿ ₹1.7 ಲಕ್ಷ ರು. ಪೀಕಿ, ಆಕೆಯನ್ನು ಬೆತ್ತಲೆ ವಿಡಿಯೋ ಶೂಟ್‌ ಮಾಡಿದ ಘಟನೆ ನಡೆದಿದೆ.

ವಿಕ್ರಂಗೌಡ ಮುಂಬೈ ಬಿಟ್ಟು ಬರದಿದ್ದರೆ ನಕ್ಸಲ್ ಆಗುತ್ತಿರಲಿಲ್ಲ!

Nov 20 2024, 12:33 AM IST
ಹೆಬ್ರಿ ತಾಲೂಕಿನ ಪೀತಾಬೈಲ್‌ ಎಂಬಲ್ಲಿನ ದಟ್ಟ ಕಾಡಿನಲ್ಲಿ ಪೊಲೀಸರ ಗುಂಡೇಟಿಗೆ ವಿಕ್ರಂಗೌಡ ಬಲಿಯಾಗಿದ್ದಾನೆ.

ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ ಸ್ಪರ್ಧೆ: ಮುಂಬೈ ವಿವಿಯ ರಾಜ್ ತಿವಾರಿ ಪ್ರಥಮ

Nov 20 2024, 12:31 AM IST
ಈ ಚಾಂಪಿಯನ್ ಶಿಪ್‌ನಲ್ಲಿ ಅಖಿಲ ಭಾರತ ಮಟ್ಟದ ೧೪೧ ವಿಶ್ವವಿದ್ಯಾನಿಲಯಗಳ ಒಟ್ಟು ೮೪೬ ಸ್ಪರ್ಧಿಗಳು ಭಾಗವಹಿಸಿದ್ದರು.

ಸಾಲು ಸಾಲು ರಜೆ ; ಮುಂಬೈ ರೈಲ್ವೆ ಸ್ಟೇಷನಲ್ಲಿ ಕಾಲ್ತುಳಿತ : 9 ಪ್ರಯಾಣಿಕರಿಗೆ ಗಾಯ

Oct 28 2024, 01:26 AM IST
ಸಾಲು ಸಾಲು ಹಬ್ಬದ ರಜಾ ದಿನಗಳ ಹಿನ್ನೆಲೆ ಏಕಕಾಲಕ್ಕೆ ಸಾವಿರಾರು ಜನರು ಮುಂಬೈ ರೈಲು ನಿಲ್ದಾಣಕ್ಕೆ ಆಗಮಿಸಿದ ವೇಳೆ ಕಾಲ್ತುಳಿತ ಸಂಭವಿಸಿದ ಘಟನೆ ಭಾನುವಾರ ನಡೆದಿದೆ.

ಸರ್ಫರಾಜ್‌ ಖಾನ್‌ ದ್ವಿಶತಕದ ಅಬ್ಬರ : ಇರಾನಿ ಕಪ್‌ನಲ್ಲಿ ಮುಂಬೈ ಬರೋಬ್ಬರಿ 536 ರನ್‌

Oct 03 2024, 01:31 AM IST
ಇರಾನಿ ಕಪ್‌: ಶೇಷ ಭಾರತ ವಿರುದ್ಧ ಮುಂಬೈ ಬೃಹತ್‌ ಮೊತ್ತ. ರಹಾನೆ(97) ಶತಕದ ಅಂಚಿನಲ್ಲಿದ್ದಾಗ ಯಶ್‌ ದಯಾಳ್‌ ಎಸೆತದಲ್ಲಿ ಧ್ರುವ್‌ ಜುರೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಮುಂಬೈ: ‘ರಂಗೀಲಾ’ ಖ್ಯಾತಿಯ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್‌ ವಿಚ್ಛೇದನಕ್ಕೆ ಅರ್ಜಿ

Sep 26 2024, 05:54 AM IST

ರಂಗೀಲಾ’ ಖ್ಯಾತಿಯ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರು ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ಇನ್ನು ಭಾರತದಲ್ಲಿಯೇ ಯುದ್ಧ ವಿಮಾನಕ್ಕೆ ಎಂಜಿನ್‌ ತಯಾರಿ
ಕೇರಳ ಯುವ ಕಾಂಗ್ರೆಸ್‌ ಅಧ್ಯಕ್ಷನ ಬಗ್ಗೆ ರಿನಿ ಬಳಿಕ ಹನಿ ಆರೋಪ
ಇಷ್ಟವಿಲ್ಲದಿದ್ರೆ ತೈಲ ಖರೀದಿಸಬೇಡಿ : ಅಮೆರಿಕಕ್ಕೆ ಜೈಶಂಕರ್‌ ತಿರುಗೇಟು
ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved