• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

17ನೇ ಐಪಿಎಲ್‌: ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲಿನ ಶಾಕ್‌!

Apr 11 2024, 12:49 AM IST
17ನೇ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲುಣಿಸಿದ ಗುಜರಾತ್‌ ಟೈಟಾನ್ಸ್‌. ರಶೀದ್‌ ಖಾನ್‌ ಆಲ್ರೌಂಡ್‌ ಶೋಗೆ ತಲೆಬಾಗಿದ ಸಂಜು ಸ್ಯಾಮ್ಸನ್‌ ಪಡೆ. 3 ವಿಕೆಟ್‌ ಜಯದೊಂದಿಗೆ ಹ್ಯಾಟ್ರಿಕ್‌ ಸೋಲಿನಿಂದ ಪಾರಾದ ಶುಭ್‌ಮನ್‌ ಗಿಲ್‌ ನಾಯಕತ್ವದ ತಂಡ.

ರಾಜಸ್ಥಾನ: ಮತ್ತೆ ಕ್ಲೀನ್‌ಸ್ವೀಪ್‌ಗೆ ಬಿಜೆಪಿ ಸಿದ್ಧತೆ

Apr 04 2024, 01:07 AM IST
ಕೆಲವು ತಿಂಗಳ ಹಿಂದಷ್ಟೇ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೀನಾಯವಾಗಿ ಮಣಿಸಿ ಬಿಜೆಪಿ ಗೆದ್ದಿತ್ತು. ಈಗ ಈ ಕಾವು ಆರುವ ಮೊದಲೇ ಲೋಕಸಭೆ ಚುನಾವಣೆ ಬಂದಿದೆ.

ರಾಮನವವಿ: ಏ.17ರ ಕೋಲ್ಕತಾ vs ರಾಜಸ್ಥಾನ ಪಂದ್ಯದ ದಿನಾಂಕ ಬದಲಾವಣೆ?

Apr 02 2024, 01:02 AM IST
ಏ.17ರಂದೇ ರಾಮನವಮಿ ಆಚರಣೆ ಇದೆ. ಅಲ್ಲದೆ ಲೋಕಸಭೆ ಚುನಾವಣೆ ಕಾರಣದಿಂದಲೂ ಏ.17ರ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಅನಾನುಕೂಲವಾಗಿದೆ.

ರಾಜಸ್ಥಾನ ರಾಯಲ್ಸ್‌ ಸವಾಲು ಗೆಲ್ಲುತ್ತಾ ಲಖನೌ ಜೈಂಟ್ಸ್‌?

Mar 24 2024, 01:32 AM IST
ಕೆ.ಎಲ್‌.ರಾಹುಲ್‌ ಕೇವಲ ಬ್ಯಾಟರ್‌ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಡಿ ಕಾಕ್‌ ಅಥವಾ ಪೂರನ್‌ ಜವಾಬ್ದಾರಿ ಹೊರಬೇಕಿದೆ. ದೇವದತ್‌ ಪಡಿಕ್ಕಲ್‌, ಆಯುಶ್‌ ಬದೋನಿ ಪ್ರಮುಖ ಆಕರ್ಷಣೆ.

ವಂಚನೆ: ರಾಜಸ್ಥಾನ ಮೂಲದ ಗಿರವಿ ವರ್ತಕ ಸೋನು ದೇಸಾಯಿ ಬಂಧನ

Mar 21 2024, 01:03 AM IST
ಗಿರವಿದಾರರ ಚಿನ್ನಾಭರಣ ಮತ್ತು ಹಣದೊಂದಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ ರಾಜಸ್ಥಾನ ಮೂಲದ ಗಿರವಿ ವರ್ತಕ ಸೋನು ದೇಸಾಯಿ ಬಂಧನ. ಚಿನ್ನಾಭರಣ ಮಾಡಿಕೊಡುವುದಾಗಿ ಹೇಳಿ ಗ್ರಾಹಕರಿಗೆ ಪಂಗನಾಮ ಹಾಕಿ ಚಿನ್ನ ಮತ್ತು ಲಕ್ಷಾಂತರ ರು. ಹಣದೊಂದಿಗೆ ಪರಾರಿಯಾಗಿದ್ದ.

ರಾಜಸ್ಥಾನ: ಇಬ್ಬರು ಗೆಹ್ಲೋಟ್ ಆಪ್ತ ಮಾಜಿ ಸಚಿವರು ಬಿಜೆಪಿಗೆ

Mar 11 2024, 01:16 AM IST
ರಾಜಸ್ಥಾನದಲ್ಲಿ ಅಶೋಕ್‌ ಆಪ್ತರಾಗಿದ್ದ ಮಅಜಿ ಕೇಂದ್ರ ಸಚಿವ ಲಾಲ್‌ಚಂದ್‌ ಕಟಾರಿಯಾ, ಸೇವಾದಳ ಮಾಜಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷರೂ ಸೇರಿ ಹಲವರು ಬಿಜೆಪಿಗೆ ಜಂಪ್‌ ಆಗಿದ್ದಾರೆ.

ರಾಜಸ್ಥಾನ: ‘2 ಮಕ್ಕಳ ನೀತಿ’ಗೆ ಸುಪ್ರೀಂ ಅಸ್ತು

Feb 29 2024, 02:01 AM IST
ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ವ್ಯಕ್ತಿಗಳು ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ರಾಜಸ್ಥಾನ ಮಾಜಿ ಸಿಎಂ ಗೆಹ್ಲೋಟ್‌ಗೆ ಕೊರೊನಾ, ಹಂದಿಜ್ವರ

Feb 04 2024, 01:31 AM IST
ಅಶೋಕ್‌ ಗೆಹ್ಲೋಟ್‌ಗೆ ಆಮ್ಲಜನಕ ಯಂತ್ರ ಅಳವಡಿಕೆ ಮಾಡಲಾಗಿದ್ದು ಆರೋಗ್ಯ ಸ್ಥಿರವಾಗಿದೆ

ಮಥುರೇಲಿ ಕೃಷ್ಣ ಮಂದಿರ ಆಗುವ ತನಕ ದಿನಕ್ಕೆ 1 ಊಟ: ರಾಜಸ್ಥಾನ ಸಚಿವ

Jan 23 2024, 01:48 AM IST
ಮಥುರೆಯಲ್ಲಿರುವ ಶಾಹಿ ಮಸೀದಿ ಜಾಗದಲ್ಲಿ ಕೃಷ್ಣ ಮಂದಿರ ಉದ್ಘಾಟನೆ ಆಗುವವರೆಗೆ ತಾನು ದಿನಕ್ಕೆ ಒಂದು ಬಾರಿ ಆಹಾರ ಸೇವಿಸುತ್ತೇನೆ ಎಂದು ರಾಜಸ್ಥಾನ ಸಚಿವ ಮದನ್‌ ದಿಲಾವರ್‌ ತಿಳಿಸಿದ್ದಾರೆ.

ಮೊದಲ ಸಲದ ಶಾಸಕ ರಾಜಸ್ಥಾನ ಸಿಎಂ!

Dec 13 2023, 01:00 AM IST
ಬಿಜೆಪಿ ಹ್ಯಾಟ್ರಿಕ್‌ ಅಚ್ಚರಿ: ಭಜನ್‌ಲಾಲ್‌ ಶರ್ಮಾ ಆಯ್ಕೆ. ಇಬ್ಬರು ಡಿಸಿಎಂ. ವಸುಂಧರಾಗೆ ಕೊನೆಗೂ ಹುದ್ದೆ ಮಿಸ್‌. ಪಂಚರಾಜ್ಯಗಳಲ್ಲಿ ಎಲ್ಲ ರಾಜ್ಯಕ್ಕೂ ಈ ಸಲ ಹೊಸ ಸಿಎಂ.
  • < previous
  • 1
  • 2
  • 3
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved