ಸಾರಾಂಶ
44 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತಿಮಗೊಳಿಸಿ ಸಹಿ ಹಾಕಿದ್ದಾರೆ. ಗುರುವಾರ ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.
44 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತಿಮಗೊಳಿಸಿ ಸಹಿ ಹಾಕಿದ್ದಾರೆ. ಗುರುವಾರ ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.
- ವಿನೋದ್ ಅಸೂಟಿ-ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ
 - ಸರೋವರ ಶ್ರೀನಿವಾಸ್, ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
 - ಅಲ್ತಾಫ್, ಅಧ್ಯಕ್ಷ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
 - ಕಾಂತಾ ನಾಯಕ್, ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ
 - ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷ, ಮಹಿಳಾ ಆಯೋಗ
 - ಆಂಜನೇಯಲು, ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
 - ಮರಿಗೌಡ, ಅಧ್ಯಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
 - ಆರ್.ಎಂ.ಮಂಜುನಾಥ ಗೌಡ -ಮಲೆನಾಡು ಅಭಿವೃದ್ಧಿ ಮಂಡಳಿ
 - ಸುಂದರೇಶ್ -ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
 - ಪಲ್ಲವಿ, ಸಾಂಬಾರು ಮಂಡಳಿ
 - ಮಂಡ್ಯ ಡಾ.ಹೆಚ್ ಕೃಷ್ಣ- ಆಹಾರ ನಿಗಮ
 - ಮುಂಡರಗಿ ನಾಗರಾಜ್
 - ಬಿ.ಹೆಚ್.ಹರೀಶ್
 - ಡಾ.ಅಂಶುಮಂಥ್
 - ರಘುನಂದನ್ ರಾಮಣ್ಣ
 - ಡಾ.ಬಿ.ಯೋಗೇಶ್ ಬಾಬು
 - ಡಾ.ಎಚ್.ಕೃಷ್ಣ
 - ದೇವಿಂದ್ರಪ್ಪ ಮರ್ತೂರು
 - ರಾಜಶೇಖರ್ ರಾಮಸ್ವಾಮಿ
 - ಎಸ್.ರಾಮಪ್ಪ
 - ಜಯಣ್ಣ
 - ಎಸ್.ಮನೋಹರ್
 - ಆಯೂಬ್ ಖಾನ್
 - ಮಮತಾ ಗುಟ್ಟಿ
 - ಸುಧೀಂದ್ರ
 - ಹೆಚ್.ಎಸ್.ಸುಂದರೇಶ್
 - ಸಂಪತ್ ರಾಜು
 - ಸವಿತ ರಘು
 - ಶಾಕಿರ್ ಸನದಿ
 - ಸೋಮಣ್ಣ ಬೇವಿನಮರದ್
 - ಮಹಬೂಬ್ ಪಾಷ
 - ಕೀರ್ತಿ ಗಣೇಶ್
 - ಮಜರ್ ಖಾನ್
 - ಲಲಿತ್ ರಾಘವ್
 - ಜಿ.ಎಸ್.ಮಂಜುನಾಥ್
 - ಪದ್ಮಾವತಿ
 - ಜಗದೇವ ಗುತ್ತೆದಾರ್
 - ರಮೇಶ್ ಬಾಬು
 - ಸೋಮಣ್ಣ ಬೇವಿನ ಮರದ್
 
;Resize=(128,128))
;Resize=(128,128))
;Resize=(128,128))
;Resize=(128,128))