• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಪ್ಲಾಸ್ಟಿಕ್‌ ರಸ್ತೆ ಡಿವೈಡರ್ ಮೇಲೆ ವಾಹನ ಓಡಾಟ!
ರಸ್ತೆಯ ನಡುವೆ ಪೋಲಾರ್ಡ್‌ (ಪ್ಲಾಸ್ಟಿಕ್‌ ಡಿವೈಡರ್‌) ಅಳವಡಿಸೋದು ವಾಹನಗಳು ಎರಡೂ ಬದಿ ಸರಾಗವಾಗಿ ಚಲಿಸಲಿ, ಸಂಚಾರ ದಟ್ಟಣೆ ಆಗದಿರಲಿ, ಅಪಘಾತ ತಪ್ಪಲಿ ಎಂಬ ಕಾರಣಕ್ಕೆ. ಆದರೆ, ವಾಹನ ಸವಾರರು ಎಗ್ಗಿಲ್ಲದೆ ವಾಹನ ಚಾಲಿಸಿದ ಕಾರಣ ಅಳವಡಿಸಿದ ಪೋಲಾರ್ಡ್‌ಗಳು ಮುರಿದುಬಿದ್ದಿವೆ.
2014, 2019ಕ್ಕಿಂತ ಈ ಸಲ 2% ಹೆಚ್ಚು ಮತದಾನ: ಲಾಭ ಯಾರಿಗೆ?
ರಾಜ್ಯದಲ್ಲಿ ಸಂಸತ್‌ ಸಮರ ಸಣ್ಣಪುಟ್ಟ ಲೋಪದೋಷಗಳೊಂದಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಎರಡು ಹಂತದ ಒಟ್ಟಾರೆ ಮತದಾನ ಪ್ರಮಾಣವು ಶೇ.70.64 ರಷ್ಟಾಗಿದೆ. ಇದು 2014, 2019ರ ಲೋಕಸಭೆ ಚುನಾವಣೆಗಿಂತ ಅಧಿಕವಾಗಿದೆ.
2014, 2019ಕ್ಕಿಂತ ಈ ಸಲ 2% ಹೆಚ್ಚು ಮತದಾನ: ಲಾಭ ಯಾರಿಗೆ?
ರಾಜ್ಯದಲ್ಲಿ ಸಂಸತ್‌ ಸಮರ ಸಣ್ಣಪುಟ್ಟ ಲೋಪದೋಷಗಳೊಂದಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಎರಡು ಹಂತದ ಒಟ್ಟಾರೆ ಮತದಾನ ಪ್ರಮಾಣವು ಶೇ.70.64 ರಷ್ಟಾಗಿದೆ. ಇದು 2014, 2019ರ ಲೋಕಸಭೆ ಚುನಾವಣೆಗಿಂತ ಅಧಿಕವಾಗಿದೆ.
ಹೆಸರುಘಟ್ಟ ಕೆರೆಯ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ: ಪ್ರಸಾತ್‌
ಹೆಸರುಘಟ್ಟ ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ। ವಿ.ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದ್ದಾರೆ.
ಪಿಂಕ್ ಟಿಕೆಟ್‌ ಕಳೆದುಕೊಂಡರೆ ನಿರ್ವಾಹಕರಿಗೆ ದಂಡ
ಇಟಿಎಂ ಮಷಿನ್‌ ಕೆಟ್ಟರೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ವಿತರಿಸಲು ನೀಡಿರುವ ಪಿಂಕ್‌ ಟಿಕೆಟ್‌ ಕಳೆದುಕೊಂಡ ಕಂಡಕ್ಟರ್‌ಗಳಿಗೆ ಪ್ರತಿ ಟಿಕಟ್‌ಗೆ ₹10 ದಂಡ ವಿಧಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.
ಅರುಣ್‌ಗೆ ನಲ್ಲೂರಹಳ್ಳಿಯ ರಾಧಾಕೃಷ್ಣ ದೇವಾಲಯಕ್ಕೆ ವಿಗ್ರಹ ಕೆತ್ತುವ ಹೊಣೆ
ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಒಳಗೆ ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ನಲ್ಲೂರಹಳ್ಳಿಯ ದೇಗುಲಕ್ಕೆ ರಾಧಾಕೃಷ್ಣ ವಿಗ್ರಹ ಕೆತ್ತನೆ ಮಾಡಲಾಗುವುದು ಎಂದು ರಾಮಲಲ್ಲಾ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ತಿಳಿಸಿದರು.
ಪರಾರಿಯಾಗಿದ್ದ ಅಪರಾಧಿಗೆ ಜೈಲು ಶಿಕ್ಷೆ ಕಾಯಂ
ಎರಡು ಗುಂಪುಗಳ ನಡುವಿನ ಗಲಾಟೆ ಸಂಬಂಧ ಬಂಧನಕ್ಕೆ ಒಳಗಾದ ನಂತರ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸಹುಡ್ಯ ಗ್ರಾಮದ ನಿವಾಸಿ ಸೋಮಶೇಖರ್ ಎಂಬಾತನಿಗೆ ಆರು ತಿಂಗಳು ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರು. ದಂಡ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ.
ಕುಮಟಾದಲ್ಲಿ ಶಾಂತಿಯುತ ಮತದಾನ
ಬೆಳಗ್ಗೆಯಿಂದಲೇ ಮತದಾನ ನಿಧಾನಗತಿಯಲ್ಲಿ ನಡೆದು ಮಧ್ಯಾಹ್ನದ ಹೊತ್ತಿಗೆ ತುರುಸು ಪಡೆದುಕೊಂಡಿದೆ.
ನಾಳೆಯಿಂದ ಶ್ರೀಸಿದ್ಧಾರೂಢ ಮಿಷನ್ ಆಶ್ರಮದ 25ನೇ ವರ್ಷದ ಸಂಭ್ರಮ
ನಗರದ ರಾಮೋಹಳ್ಳಿಯ ಶ್ರೀಸಿದ್ಧಾರೂಢ ಮಿಷನ್‌ ಆಶ್ರಮದ 25ನೇ ವರ್ಷದ ಸಂಭ್ರಮದ ಅಂಗವಾಗಿ ಮೇ 10ರಿಂದ 12ರವರೆಗೆ ಮೂರು ದಿನ ಆಶ್ರಮದಲ್ಲಿ 108 ಮಠಾಧೀಶರ ಸಮಾವೇಶ, ಆರೂಢಶ್ರೀ ಪುರಸ್ಕಾರ, ಭಜನ ಸಮ್ಮೇಳನ, ಸಾಂಸ್ಕೃತಿಕ ಭವನ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಲೀಲಾದೇವಿಗೆ ಬಸವಶ್ರೀ, ಅಂಬಯ್ಯ ನುಲಿ ಅವರಿಗೆ ವಚನ ಸಾಹಿತ್ಯ ಪ್ರಶಸ್ತಿ
ಬಸವ ವೇದಿಕೆ ವತಿಯಿಂದ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಮೇ 12ರಂದು ಸಂಜೆ 5.30ಕ್ಕೆ ರಾಜ್ಯಮಟ್ಟದ ಬಸವ ಜಯಂತಿ ಮತ್ತು ಬಸವಶ್ರೀ ಹಾಗೂ ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
  • < previous
  • 1
  • ...
  • 11092
  • 11093
  • 11094
  • 11095
  • 11096
  • 11097
  • 11098
  • 11099
  • 11100
  • ...
  • 14689
  • next >
Top Stories
ಮಕ್ಕಳಿಗಾಗಿ ಪರಿಗಣಿಸಬಹುದಾದ 5 ಅತ್ಯುತ್ತಮ ಹೂಡಿಕೆಗಳು
ಬಿಹಾರ ಸರ್ಕಾರ ರಚನೆಗೆ ನಿತೀಶ್ ಸಿದ್ಧತೆ ಶುರು : ನ. 20ಕ್ಕೆ ಬಿಹಾರ ನೂತನ ಸರ್ಕಾರದ ಪ್ರಮಾಣ
ಚೀನಾ ಹಿಂದಿಕ್ಕುವುದು ಅಸಾಧ್ಯವಲ್ಲ : ಮೂರ್ತಿ
ಬೆನ್ಜ್‌ ಕಾರು ಗ್ರಾಹಕರಲ್ಲಿ ಶೇ.15ರಷ್ಟು ಮಹಿಳೆಯರು
ಪ್ರಾಣಿಗಳ ಸಾವಿಗೆ ಕಾರಣರಾದವರ ಮೇಲೆ ಶಿಸ್ತುಕ್ರಮ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved