• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kolar

kolar

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವರ್ತೂರ್‌ ನಾಲಿಗೆಗೂ ಮೆದುಳಿಗೂ ಸಂಪರ್ಕವಿಲ್ಲ
ಟನ್‌ ಮಾವಿಗೆ ₹5 ಸಾವಿರ ಬೆಂಬಲ ಬೆಲೆ ನೀಡಬೇಕು
ದಾಖಲೆ ರಕ್ಷಿಸುವ ಭೂ ಸುರಕ್ಷಾ ಯೋಜನೆಗೆ ಚಾಲನೆ
ಬಾಲ ಕಾರ್ಮಿಕ ಪದ್ಧತಿ ತೊಲಗಿಸಲು ಪಣ ತೊಡಿ
ಜೀವಸಂಕುಲ ರಕ್ಷಣೆಗಾಗಿ ಪರಿಸರ ಸಂರಕ್ಷಿಸಿ
ಕೆಜಿಎಫ್‌ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ
ಶ್ರೀನಿವಾಸಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆಆಡಳಿತದಲ್ಲಿ ಚುರುಕು ಮುಟ್ಟಿಸುವಂತಿದೆ ತಬರನಕಥೆ ಸಿನಿಮಾಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವು ಅಗತ್ಯಅಂತರ್ಜಲ ಹೆಚ್ಚಳಕ್ಕೆ ಕ್ರಮವಹಿಸದಿದ್ದರೆ ಸಂಕಷ್ಟ

ಇನ್ನಷ್ಟು ಸುದ್ದಿ

ಆರ್‌ಸಿಬಿ ಕಾಲ್ತುಳಿತ ಕೇಸ್‌: ಶ್ರವಣ್ ಕುಟುಂಬಕ್ಕೆ ₹25 ಲಕ್ಷ ವಿತರಣೆ
ಆರ್‌ಸಿಬಿ ವಿಜಯೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ತಾಲೂಕಿನ ಕುರುಟಹಳ್ಳಿಯ ಶ್ರವಣ್ ಮೃತಪಟ್ಟಿದ್ದರಿಂದ ಸರ್ಕಾರ ನೀಡಿರುವ ಪರಿಹಾರ ಮೊತ್ತ ₹೨೫ ಲಕ್ಷ ಚೆಕ್‌ನ್ನು ಮೃತ ಶ್ರವಣ್‌ ತಂದೆ ತಿಮ್ಮಪ್ಪಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ವಿತರಿಸಿದರು.
ದೇವಸ್ಥಾನ ನಿರ್ಮಿಸುವುದು ಅತ್ಯುತ್ತಮ ಕಾರ್ಯ
ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರು ಸಮೃದ್ಧಿಯಿಂದ ಬೆಳೆಗಳನ್ನು ಬೆಳೆಯಲಿ ಆ ದೇವ್ರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಎಪಿಎಂಸಿಗೆ ಉಪಲೋಕಾಯುಕ್ತ ಭೇಟಿ
ಉಪ ಲೋಕಾಯುಕ್ತ ಬಿ.ವೀರಪ್ಪ, ಮಾವು ಮಂಡಿಗೆ ಭೇಟಿ ನೀಡಿದಾಗ ಟವಲ್ ಕೆಳಗೆ ಮಾವು ವ್ಯಾಪಾರ ಮಾಡುತ್ತಿದ್ದು ಕಂಡು ಬಂತು. ಕೂಡಲೇ ಮಂಡಿ ಮಾಲೀಕನ್ನು ಉಪಲೋಕಾಯುಕ್ತರು ಕರೆಯಿಸಿ ತರಾಟೆಗೆ ತಗೆದುಕೊಂಡರು. ಇದು ರೈತರ ಜೀವನದ ಪ್ರಶ್ನೆ, ವ್ಯಾಪಾರವನ್ನು ದನಗಳ ವ್ಯಾಪಾರದಂತೆ ನಡೆಸುವುದು ಯಾವ ಪದ್ದತಿ ಎಂದು ಪ್ರಸ್ನಿಸಿದರು.
ಪರಿಸರ ರಕ್ಷಿಸಲು ಯುವ ಜನತೆ ಮುಂದಾಗಬೇಕು
ಹಿಂದೆ ನಗರ, ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳ ಅಕ್ಕ ಪಕ್ಕದಲ್ಲಿ ಮರಗಳು ಬೃಹದಕಾರವಾಗಿ ಬೆಳೆದು ನಿಂತಿದ್ದವು. ರಸ್ತೆ ಅಭಿವೃದ್ಧಿಗೆ ಅವುಗಳನ್ನು ನಾಶ ಪಡಿಸಿದ ನಂತರ ಖಾಲಿ ಜಾಗದಲ್ಲಿ ಮತ್ತೆ ಸಸಿ ನೆಡುವೆ ಕೆಲಸ ಮಾಡುತ್ತಿಲ್ಲ. ಯಾವುದೇ ಒಂದು ಕೆಲಸದಲ್ಲಿ ದುಡ್ಡು ಮಾಡುವ ಮಾರ್ಗಗಳನ್ನು ನೋಡುತ್ತಾರೆ
ಖಾಸಗಿ ಕಾಲೇಜುಗಳು ಪರೀಕ್ಷಾ ನಿಯಮ ಪಾಲಿಸಲಿ
ಉತ್ತಮ ಫಲಿತಾಂಶ ಬಂದರೆ ಮುಂದೆ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯುತ್ತಾರೆ ಎಂಬ ವ್ಯಾಪಾರಿ ಮನೋವೃತ್ತಿ ಅಳವಡಿಸಿಕೊಳ್ಳುವ ಮೂಲಕ ಕೆಲವು ಖಾಸಗಿ ಕಾಲೇಜುಗಳು ಶೈಕ್ಷಣಿಕ ವ್ಯವಸ್ಥೆಗಳಿಗೆ ಮಸಿ ಬಳಿಯುತ್ತಿವೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತ ಕಾಳಜಿ ಖಾಸಗಿ ಕಾಲೇಜುಗಳಿಗೆ ಇರಬೇಕು
ಸಾಧನೆಗೆ ಸಮಸ್ಯೆಗಳು ನೆಪವಾಗದಿರಲಿ: ಡೀಸಿ
ನಮ್ಮ ಸುತ್ತಲಿರುವ ಸಮಸ್ಯೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ಯಾಕೆಂದರೆ ನಮಗೆ ಸಾಧನೆ ಮಾಡಬೇಕು ಎಂಬ ಛಲವಿದ್ದಾಗ ಸಮಸ್ಯೆಗಳು ನಮಗೆ ಕಾಣಿಸಬಾರದು. ಸಾಧನೆ ಮಾಡುವುದು ಮಾತ್ರ ನಮ್ಮ ಗುರಿಯಾಗಬೇಕು ಮತ್ತೊಬ್ಬರಿಗೆ ಸಂದೇಶವನ್ನು ನೀಡುವಂತಹದ್ದು ನಮ್ಮ ಸಾಧನೆಯಾಗಿರಬೇಕು
ಟೊಮೆಟೊ, ಮಾವಿಗೆ ಬೆಂಬಲ ಬೆಲೆಗೆ ಪ್ರಸ್ತಾವನೆ
ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ನಮ್ಮದಾಗಿದ್ದರೂ ಈ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಇಲ್ಲದಿರುವುದು ಜಿಲ್ಲೆಯ ಮಾವು ಬೆಳೆಗಾರರಿಗೆ ಅಸಮಾಧಾನವಾಗಿದೆ. ಅಕಾಲವೃಷ್ಟಿಯಿಂದ ಮಾವು ಇಳುವರಿಯಲ್ಲಿ ವ್ಯತ್ಯಾಸವಾಗಿದೆ. ಗುಣಮಟ್ಟದ ಮಾವು ಲಭ್ಯವಿಲ್ಲದ ಕಾರಣ ಬೆಳೆಗೆ ತಕ್ಕ ಬೆಲೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ
ರಾಜ್ಯ ಸರ್ಕಾರ ವಜಾ ಮಾಡಲು ರಾಜ್ಯಪಾಲರಿಗೆ ಆಗ್ರಹ
ಮುಂಬೈನಲ್ಲಿ ೫ ದಿನದ ಚಾಂಪಿಯನ್ ಶಿಪ್ ಪಂದ್ಯಾವಾಳಿಯ ವಿಜಯೋತ್ಸವದಲ್ಲಿ ೨೫ ಲಕ್ಷ ಮಂದಿ ಸೇರಿದ್ದರೂ, ಚೆನೈನಲ್ಲಿ ಗೆದ್ದಾಗಲೂ ಜನಸಾಗರವೇ ನೆರೆದಿತ್ತು ಆಗಲೂ ಒಂದು ಅಹಿತಕರ ಘಟನೆ ನಡೆಯಲಿಲ್ಲ. ಆದರೆ ಬೆಂಗಳೂರಿನಲ್ಲಿ ಸರ್ಕಾರದ ನಿರ್ವಹಣೆಯ ವೈಫಲ್ಯತೆಯಿಂದ ೧೧ ಮಂದಿ ಪ್ರಾಣತೆತ್ತು ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ
ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ ಬೆಳೆಸಿ
ಇಂದು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನೇ ನಾಶ ಮಾಡುತ್ತಿದ್ದಾನೆ. ಹೀಗಾಗಿ ಪರಿಸರವನ್ನು ರಕ್ಷಣೆ ಮಾಡಬೇಕು, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಬೇಕು, ಗಿಡ-ಮರಗಳನ್ನು ನೆಟ್ಟು ಪರಿಸರವನ್ನು ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ
ಭದ್ರತೆ ನೀಡದೆ ಪರಿಹಾರ ಕೊಟ್ಟರೆ ಏನು ಪ್ರಯೋಜನ
ನನ್ನ ಮಗಳು ಮತ್ತು ಆಕೆಯ ಸಹೋದ್ಯೋಗಿಗಳು ಆರ್‌ಸಿಬಿ ಸಂಭ್ರಮಾಚಾರಣೆ ಕಾರ್ಯಕ್ರಮ ಹೋಗುವಾಗ ನಮಗೆ ತಿಳಿಸಿಯೇ ಹೋಗಿದ್ದಳು. ಆಗ ಎಚ್ಚರಿಕೆಯಿಂದ ಹೋಗಿಬಿರುವಂತೆ ಹೇಳಿದ್ದೆ. ಕಾರ್ಯಕ್ರಮಕ್ಕೆ ಹೋಗಲೆಂದು ಕೆಲಸಕ್ಕೆ ಅರ್ಧ ದಿನದ ರಜೆ ಹಾಕಿದ್ದಳು. ನನ್ನ ಮಗಳನ್ನು ಗಂಡು ಮಗು ತರಹ ಸಾಕಿದ್ದೆ ಎನ್ನುತ್ತಾರೆ ಸಹನಾ ತಂದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 182
  • next >
Top Stories
ಪೇದೆ ಅಭ್ಯರ್ಥಿಗಳ ವಯಸ್ಸು 33 ಕ್ಕೆ ಏರಿಸಲು ಕ್ರಮ : ಡಾ.ಪರಮೇಶ್ವರ್
ನವೆಂಬರ್‌ ವೇಳೆಗೆ ಸಿಎಂ ಬದಲಾವಣೆ ಖಚಿತ : ಎಚ್. ವಿಶ್ವನಾಥ್‌ ಭವಿಷ್ಯ
ಜೆಡಿಎಸ್‌ ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ನಿಖಿಲ್‌ ನಾಳೆಯಿಂದ ರಾಜ್ಯ ಪ್ರವಾಸ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೂ ಒತ್ತು ಕೊಡಿ : ಖರ್ಗೆ
ಆಗುಂಬೆ ಘಾಟಿಯಲ್ಲಿ ಸೆ.30ರ ತನಕ ಭಾರಿ ವಾಹನ ಸಂಚಾರವಿಲ್ಲ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved