ಸಾರಾಂಶ
ಮೈಸೂರು: ಮಳೆಯ ನಡುವೆ ಹುಲಿರಾಯ ಕೆರೆಯಲ್ಲಿ ಸುಮಾರು 2 ಗಂಟೆಗಳ ಕಾಲ ಕುಳಿತು ಆಟ ಆಡುವ ಮೂಲಕ ಪ್ರವಾಸಿಗರಲ್ಲಿ ರೋಮಾಂಚನ ಮೂಡಿಸಿದೆ.
ಮೈಸೂರು: ಮಳೆಯ ನಡುವೆ ಹುಲಿರಾಯ ಕೆರೆಯಲ್ಲಿ ಸುಮಾರು 2 ಗಂಟೆಗಳ ಕಾಲ ಕುಳಿತು ಆಟ ಆಡುವ ಮೂಲಕ ಪ್ರವಾಸಿಗರಲ್ಲಿ ರೋಮಾಂಚನ ಮೂಡಿಸಿದೆ. ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರು ಪ್ರದೇಶದಲ್ಲಿರುವ ದಮ್ಮನಕಟ್ಟೆ ಸಫಾರಿ ವೇಳೆ ಸಾರ್ವಜನಿಕರಿಗೆ ಹುಲಿ ದರ್ಶನವಾಗಿದೆ. ಮಳೆಗೆ ಮೈಯೊಡ್ಡಿ ಕೆರೆಯಲ್ಲಿ ಕುಳಿತ್ತಿದ್ದ ಹುಲಿರಾಯನ ಕಂಡು ಪ್ರವಾಸಿಗರು ಪುಲ್ ಖುಷ್ ಆಗಿದ್ದಾರೆ. ಈ ವೇಳೆ ಅನೂಪ್ ರವಿಶಂಕರ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.