ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಕಿರ್ಗಿಸ್ತಾನದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ
ಸಿಂಗಾಪುರದಲ್ಲಿ ಹೊಸ ಕೋವಿಡ್ ಅಲೆ
ಏಷ್ಯಾದ ಫೋರ್ಬ್ಸ್-30 ಪಟ್ಟೀಲಿ 5 ಬೆಂಗ್ಳೂರಿಗರು
ಪಿಒಕೆಯಲ್ಲಿ 5 ದಿನಗಳ ಹಿಂಸಾತ್ಮಕ ಹೋರಾಟ ಅಂತ್ಯ
ಹೆಚ್ಚುತ್ತಿರುವ ಚೀನಾ ಸಾಲ: ಮಾಲ್ಡೀವ್ಸ್ಗೆ ಐಎಂಎಫ್ ಎಚ್ಚರಿಕೆ
ಇರಾನ್ ಜೊತೆ ಡೀಲ್: ಭಾರತಕ್ಕೆ ಅಮೆರಿಕದ ದಿಗ್ಬಂಧನದ ಎಚ್ಚರಿಕೆ
ಶ್ವೇತ ಭವನದಲ್ಲಿ ಮೊಳಗಿದ ಸಾರೇ ಜಹಾನ್ ಸೇ...
ಪಿಒಕೆ ಅಭಿವೃದ್ಧಿಗೆ ಪಾಕ್ ಸರ್ಕಾರದಿಂದ 2300 ಕೋಟಿ
ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಅಮೆರಿಕ
ಮೋದಿ ಟೀಕೆಯಂಥ ಘಟನೆ ಇನ್ನು ಆಗಲ್ಲ: ಭಾರತಕ್ಕೆ ಮಾಲ್ಡೀವ್ಸ್ ಸಚಿವ ಭರವಸೆ
ಇನ್ನಷ್ಟು ಸುದ್ದಿ
ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಅಮೆರಿಕ ಯತ್ನ: ರಷ್ಯಾ ದೂರು
ಅಮೆರಿಕ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದೆ. ಭಾರತ ಸೇರಿದಂತೆ ಅನ್ಯ ರಾಷ್ಟ್ರಗಳ ಆಂತರಿಕ ವಿಷಯದಲ್ಲಿ ಮೂಗು ತೂರಿಸಿ ಶಾಂತಿ ಕದಡುತ್ತಿದೆ ಎಂದು ರಷ್ಯಾ ಆರೋಪಿಸಿದೆ.
ಅಡ್ಡ ಪರಿಣಾಮ ಸುದ್ದಿ ಬಹಿರಂಗ ಬೆನ್ನಲ್ಲೇ ಆಸ್ಟ್ರಾಜೆನೆಕಾ ಲಸಿಕೆ ವಾಪಸ್
‘ಆಸ್ಟ್ರಾಜೆನಿಕಾ ಲಸಿಕೆ’ಯಿಂದ ಅಡ್ಡಪರಿಣಾಮ ನಿಜ ಎಂದು ಕೋರ್ಟ್ಗೆ ಮಾಹಿತಿ ನೀಡಿದ ಬೆನ್ನಲ್ಲೇ, ಲಸಿಕೆ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಬಿಡುಗಡೆ ಪ್ರಕ್ರಿಯೆ ಸ್ಥಗಿತಗೊಳಿಸುವುದಾಗಿ ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ಕಂಪನಿ ಘೋಷಿಸಿದೆ.
ಸೌರ ವಿದ್ಯುತ್: ವಿಶ್ವದಲ್ಲೇ ಈಗ ಭಾರತ ನಂ.3
ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತ 2023ರಲ್ಲಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಂ.3 ಸ್ಥಾನಕ್ಕೆ ಏರಿದೆ. ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್ನ ವರದಿಯ ಪ್ರಕಾರ, ಭಾರತವು 2015 ರಲ್ಲಿ 9ನೇ ಶ್ರೇಯಾಂಕ ಪಡೆದಿತ್ತು. ಆದರೆ ಈಗ ಸರ್ಕಾರದ ಸತತ ಪ್ರಯತ್ನಗಳಿಂದ 3ನೇ ಸ್ಥಾನಕ್ಕೆ ಏರಿದೆ.
ಭಾರತ ಅಭಿವೃದ್ಧಿಗೆ ಮೋದಿಯೇ ಕಾರಣ: ಅಮೆರಿಕ ಉದ್ಯಮಿ
ಜಗತ್ತಿನ ಭೂಪಟದಲ್ಲಿ ಭಾರತ ಉತ್ತಮವಾಗಿ ಅಭಿವೃದ್ಧಿ ಕಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರ ಎಂದು ಅಮೆರಿಕದ ಸಿಲಿಕಾನ್ ವ್ಯಾಲಿಯ ಭಾರತೀಯ ಮೂಲದ ಉದ್ಯಮಿ ಸಂದೀಪ್ ಭಟ್ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ : ಪ್ರಜ್ವಲ್ಗೆ ಬ್ಲೂಕಾರ್ನರ್ ಬಿಸಿ
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದೆ.
ದಾಳಿ ಮುನ್ಸೂಚನೆ: ರಫಾ ನಗರ ತೊರೆಯಲು ಜನರಿಗೆ ಇಸ್ರೇಲ್ ಸೂಚನೆ
ರಫಾ ನಗರವನ್ನು ತೊರೆಯಲು ಸ್ಥಳೀಯರಿಗೆ ಇಸ್ರೇಲ್ ಸರ್ಕಾರ ಸಂದೇಶ ರವಾನಿಸಿದ್ದು, ಈ ಮೂಲಕ ಮತ್ತೊಮ್ಮೆ ದಾಳಿ ಮಾಡುವ ಮುನ್ಸೂಚನೆಯನ್ನು ನೀಡಿದೆ.
ಆಸೀಸ್ನಲ್ಲಿ ಭಾರತೀಯ ವಿದ್ಯಾರ್ಥಿಗೆ ಇರಿದು ಹತ್ಯೆ
ಆಸೀಸ್ನಲ್ಲಿ ಭಾರತೀಯ ವಿದ್ಯಾರ್ಥಿಗೆ ಇರಿದು ಹತ್ಯೆ ಮಾಡಲಾಗಿದ್ದು, ಬಾಡಿಗೆ ಜಗಳ ನಿಲ್ಲಿಸಲು ಹೋದಾಗ ಘಟನೆ ನಡೆದಿದೆ. ಈತನನ್ನು ಭಾರತೀಯರೇ ಇರಿದು ಕೊಂದ ಆರೋಪ ಕೇಳಿಬಂದಿದ್ದು, ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಸ್ರೇಲ್ ಬೆದರಿಕೆ ಬೆನ್ನಲ್ಲೇ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ
ಆದರೆ ಇಸ್ರೇಲ್ ಮೌನವಹಿಸಿದ್ದು, ಈ ಕುರಿತು ಪರಸ್ಪರ ಒಪ್ಪಿಗೆ ದೊರೆತ ಬಳಿಕವಷ್ಟೇ ಇದು ಅಧಿಕೃತವಾಗಲಿದೆ.
ಭಾರತ ಮಾರುಕಟ್ಟೆ ಪ್ರವೇಶ ಕುರಿತು ವಾರೆನ್ ಬಫೆಟ್ ಸುಳಿವು
ಭಾರತ ಮಾರುಕಟ್ಟೆ ಪ್ರವೇಶ ಮಾಡುವ ಕುರಿತು ವಾರೆನ್ ಬಫೆಟ್ ಸುಳಿವು ನೀಡಿದ್ದು, ಭಾರತದಲ್ಲಿ ಹೂಡಿಕೆಗೆ ಅಪಾರ ಅವಕಾಶವಿದೆ ಎಂಬುದಾಗಿ ಬಫೆಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ನ ಅಲ್ ಜಜೀರಾ ಕಚೇರಿ ಮುಚ್ಚಲು ನೆತನ್ಯಾಹು ನಿರ್ಧಾರ
ಇಸ್ರೇಲ್ ಸರ್ಕಾರ ಮತ್ತು ಅರಬ್ ಮೂಲದ ಅಲ್ - ಜಝೀರಾ ಮಾಧ್ಯಮ ಸಂಸ್ಥೆ ಸಂಘರ್ಷ ಮತ್ತೊಂದು ಹಂತ ತಲುಪಿದೆ. ತನ್ನ ದೇಶದಲ್ಲಿರುವ ಕತಾರ್ ಒಡೆತನದ ಬ್ರಾಡ್ಕಾಸ್ಟರ್ ಅಲ್-ಜಝೀರಾ ಕಚೇರಿ ಬಂದ್ ಮಾಡಲು ಇಸ್ರೇಲ್ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
< previous
1
2
3
4
5
6
7
8
9
...
37
next >
Top Stories
ಕ್ಯಾನ್ಸರ್ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಮಾರುಕಟ್ಟೆಗೆ
6 ಪದವೀಧರ ಕ್ಷೇತ್ರಗಳಲ್ಲೂ ಜನ ಕಾಂಗ್ರೆಸ್ ಬೆಂಬಲಿಸುವ ವಿಶ್ವಾಸ: ಮಧು ಬಂಗಾರಪ್ಪ
2200 ಹಳ್ಳಿಗೆ ಕುಡಿವ ನೀರಿಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕದಲ್ಲಿ ಅಪರಾಧ ಹೆಚ್ಚಳ: ಡಿಜಿಪಿಗೆ ಬಿಜೆಪಿ ದೂರು
ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಅರೆಸ್ಟ್ ವಾರೆಂಟ್ ಜಾರಿ