• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಆಕಾಶ ಭವನ ಮತ್ತು ಆಶ್ರಮ ಉದ್ಘಾಟಿಸಿದ ಸಚಿವ ಕೆಎಚ್ ಮುನಿಯಪ್ಪ

Oct 06 2025, 01:00 AM IST
ಗ್ರಾಮವನ್ನು ರಾಮರಾಜ್ಯವನ್ನಾಗಿಸುವಲ್ಲಿ ಮಂಜುನಾಥ್‌ರ ಕಾರ್ಯ ಸಾಕಾರವಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಸ್ವಚ್ಛತಾ ಅಭಿಯಾನ, ಯೋಗ ಆರೋಗ್ಯ ಶಿಬಿರಗಳು ಇತ್ಯಾದಿಗಳನ್ನು ನೀಡುತ್ತಿರುವುದು ಶ್ಲಾಘನೀಯ ವಿಚಾರವೆಂದರು.

ಗ್ರಾಮೀಣರ ಆರೋಗ್ಯ ಸೇವೆಯಲ್ಲಿ ವಿವೇಕಾನಂದ ಆಶ್ರಮ ಮುಂಚೂಣಿ

Aug 31 2025, 01:08 AM IST
ಮಕ್ಕಳ ಶಿಕ್ಷಣದ ಬಗ್ಗೆಯು ವಿಶೇಷ ಆಸಕ್ತಿ ವಹಿಸಿ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ಸೇವಾಕ್ಷೇತ್ರದಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ

ಆಶ್ರಮ ಶಾಲೆಗಳಿಗೆ ನವೋದಯ ಮಾದರಿ ಶಿಕ್ಷಣ ಜಾರಿಯಾಗಲಿ

Mar 15 2025, 01:01 AM IST
ಚಾಮರಾಜನಗರದಲ್ಲಿ ಸೋಲಿಗ ಮಹಿಳೆ ಡಾ.ಎಸ್‌.ರತ್ನಮ್ಮ ಕರ್ನಾಟಕದಲ್ಲಿ ಆಶ್ರಮ ಶಾಲೆಗಳು ಮತ್ತು ಬುಡಕಟ್ಟು ಶಿಕ್ಷಣದ ಮೇಲೆ ಇದರ ಪ್ರಭಾವ ಎಂಬ ಸಂಶೋಧನಾ ವರದಿ ಬಿಡುಗಡೆ ಮಾಡಿದರು.

ಮಾತಾ ಮಾಣಿಕೇಶ್ವರಿ ಆಶ್ರಮ ಪ್ರವಾಸಿ ತಾಣ: ಸರ್ಕಾರಕ್ಕೆ ಅಭಿನಂದನೆ

Mar 14 2025, 12:34 AM IST
Mata Manikeshwari Ashram tourist destination: Congratulations to the government

ಬ್ರಹ್ಮಾನಂದ ಆಶ್ರಮ ಜ್ಞಾನ ದಾಸೋಹದ ಕೇಂದ್ರ: ಚನ್ನಮಲ್ಲಿಕಾರ್ಜುನ ಶ್ರೀ

Jan 15 2025, 12:46 AM IST
ಮೊದಲು ಆರೋಗ್ಯ, ಆರ್ಥಿಕ ಸಂಪತ್ತು ಜೊತೆಗೆ ಒಂದಿಷ್ಟು ಗುರುವಿನ ಮಾರ್ಗದಲ್ಲಿ ಆಧ್ಯಾತ್ಮದ ಅರಿವು ಮೂಡಿಸಿಕೊಂಡರೆ ನಿಮ್ಮ ಬದುಕು ಸಾರ್ಥಕವಾಗುತ್ತದೆ

ಆಶ್ರಮ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Oct 25 2024, 12:59 AM IST
ಮೊಟ್ಟ ಮೊದಲ ಬಾರಿಗೆ ಮೈಸೂರು ವಿಭಾಗವು ಎಲ್ಲ ನಾಲ್ಕು ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ವಿಶೇಷ ಸಾಧನೆ

ಈಶ ಫೌಂಡೇಶನ್‌ನಲ್ಲಿ ಮಹಿಳೆಯರ ಬಂಧನ : ಸುಪ್ರೀಂ ಕೋರ್ಟ್ನಲ್ಲಿ ಸದ್ಗುರು ಆಶ್ರಮ ವಿರುದ್ಧದ ವಿಚಾರಣೆ ರದ್ದು

Oct 19 2024, 12:17 AM IST

ಕೊಯಮತ್ತೂರಿನ ಸದ್ಗುರು ಅವರ ಈಶ ಫೌಂಡೇಶನ್‌ನಲ್ಲಿ ತಮ್ಮ ಇಬ್ಬರು ಪುತ್ರಿಯರನ್ನು ಬಂಧಿಯಾಗಿರಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ 

ಹಿನಕಲ್ ನ ಆಶ್ರಮ ಇಲವೆನ್ ಸ್ಟಾರ್ ಟೀಮ್ ನಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Aug 16 2024, 12:46 AM IST
ಇಂದಿನ ಯುವಕರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸುತ್ತಿದ್ದು, ಸಂತಸದ ಸಂಗತಿ,

ಬೆಳ್ತಂಗಡಿ ತಾಲೂಕಲ್ಲಿ ಗಾಳಿ ಅಬ್ಬರ: ಮಾಲಾಡಿ ಶಾಂತಿಧಾಮ ಆಶ್ರಮ ಮೇಲ್ಛಾವಣಿ ಸಂಪೂರ್ಣ ಹಾನಿ

Jul 28 2024, 02:09 AM IST
ಗಾಳಿಯ ಅಬ್ಬರಕ್ಕೆ ಮಾಲಾಡಿಯ ಶಾಂತಿಧಾಮ ಆಶ್ರಮದ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಅದೃಷ್ಟವಶಾತ್ ಆಶ್ರಮದಲ್ಲಿ ಇದ್ದವರು ಅಪಾಯದಿಂದ ಪಾರಗಿದ್ದಾರೆ.

ಜೋಪಡಿಯಿಂದ ಆಶ್ರಮ ಸೇರಿದ್ದ ಬಟ್ಟೆವ್ಯಾಪಾರಿ ಜ್ವರದಿಂದ ಸಾವು

Jul 06 2024, 12:46 AM IST
ಕಳೆದ ಹದಿನೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರು ಗುರುವಾರ ರಾತ್ರಿ ನಿಧನ ಹೊಂದಿದರು. ಶುಕ್ರವಾರ ಅವರ ಅಂತಿಮಸಂಸ್ಕಾರ ಕ್ರಿಯೆಗಳು ಉಪ್ಪಳ ಸಮೀಪದ ಚೆರುಗೋಳಿ ಸ್ಮಶಾನದಲ್ಲಿ ನಡೆದಿದೆ.

More Trending News

Top Stories
ಟಾಕ್ಸಿಕ್‌ನಂಥಾ ಸಿನಿಮಾ ಭಾರತದಲ್ಲೇ ಬಂದಿಲ್ಲ: ರುಕ್ಮಿಣಿ ವಸಂತ್‌
ನಿಮ್ಮ ಮಿನುಗುವ ಮುಖದ ಗುಟ್ಟು ಏನು? : ಮೋದಿಗೆ ಹರ್ಲಿನ್‌ ಪ್ರಶ್ನೆ
ವಿಶ್ವವ್ಯಾಪಿ ಹರಡಿದ ಬಾಯಿ ಕ್ಯಾನ್ಸರ್ : ಭೀಕರ ಖಾಯಿಲೆ ಕಾರಣ, ಲಕ್ಷಣ, ಚಿಕಿತ್ಸೆ ಹೇಗೆ?
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್‌ ಸಂಗತಿಗಳು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved