ಯುವತಿ ಅಪಹರಣ ಆರೋಪಿಗೆ ಪಿಎಫ್ಐ ನಂಟು: ಎಎನ್ಐ ತನಿಖೆ ಆಗ್ರಹ
Apr 03 2025, 12:30 AM ISTಮಣಿಪಾಲದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಅಪಹರಿಸಿದ ಆರೋಪಿ, ಇಲ್ಲಿನ ಕರಂಬಳ್ಳಿಯ ನಿವಾಸಿ ಮೊಹಮ್ಮದ್ ಅಕ್ರಮ್ ಗೆ ನಿಷೇಧಿತ ಪಿಎಫ್ಐ ನಂಟಿದ್ದು, ಇದೊಂದು ವ್ಯವಸ್ಥಿತ ಲವ್ಜಿಹಾದ್ ಪ್ರಕರಣವಾಗಿದೆ. ಇದನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮೂಲಕ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷ ಪ್ರಮುಖ್ ಸುನೀಲ್ ಕೆ.ಆರ್ ಆಗ್ರಹಿಸಿದ್ದಾರೆ.