ವಕೀಲನು ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಕೋರ್ಟ್ ಆವರಣದಲ್ಲೇ ಬರ್ಬರ ಹತ್ಯೆ ಯತ್ನ
Nov 21 2024, 01:46 AM ISTವಕೀಲನು ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಕ್ರುದ್ಧನಾದ ಕೋರ್ಟ್ ಸಹಾಯಕನೊಬ್ಬ, ಆ ವಕೀಲನನ್ನು ಬರ್ಬರವಾಗಿ ಕೊಲೆ ಮಾಡಲು ಯತ್ನಿಸಿದ ಘಟನೆ ಬುಧವಾರ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.