ಸರಿಯಾಗಿ ರಾಜೀನಾಮೆ ಕೊಡಿಸಿ, ಇಲ್ಲವೆ ಬೂರ್ಖಾ ಧರಿಸಿ
May 11 2025, 11:47 PM ISTಕನ್ನಡಪ್ರಭ ವಾರ್ತೆ ವಿಜಯಪುರ ಕಾಟಾಚಾರಕ್ಕೆ ರಾಜೀನಾಮೆ ನಾಟಕ ಮಾಡಿರುವ ನಿಮ್ಮ ನಾಯಕನಿಂದ ಧೈರ್ಯವಿದ್ದರೆ ಸರಿಯಾಗಿ ರಾಜೀನಾಮೆ ಕೊಡಿಸಿ, ಸ್ಪೀಕರಿಂದ ಅಂಗೀಕರಿಸಿ ನೈಜ ಹೋರಾಟಕ್ಕೆ ಬನ್ನಿ. ಇಲ್ಲವೆ ಕೈಲಾಗದವರೆಂದು ಬುರ್ಖಾ, ಹಿಜಾಬ್ ಧರಿಸಿ ಎಂದು ಪಾಲಿಕೆ ಅನರ್ಹ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಗಿರೀಶ ಪಾಟೀಲ ಮುಸ್ಲಿಂ ಮುಖಂಡರಾದ ಎಂ.ಸಿ.ಮುಲ್ಲಾ, ಎಸ್.ಎಂ.ಪಾಟೀಲ ಗಣಿಹಾರಗೆ ಸವಾಲು ಹಾಕಿದ್ದಾರೆ.