ಎಂ.ಎಸ್.ಅಶ್ವತ್ಥನಾರಾಯಣ ರಾಜೇ ಅರಸ್ ಸರಳ ವ್ಯಕ್ತಿ: ಬಡಗಲಪುರ ನಾಗೇಂದ್ರ
Dec 16 2024, 12:48 AM ISTಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ರೈತ ಹೋರಾಟಗಾರರಾಗಿ, ರೈತ ಚಳುವಳಿಗೆ ಎಂದೂ ದ್ರೋಹ ಮಾಡದೆ, ಕೊನೆಯ ಉಸಿರಿನವರೆಗೂ ಹಸಿರು ಟವಲ್ ಧರಿಸಿ ಅಸುನೀಗಿದರು. ಶ್ರೀಮಂತರಾದರೂ ಸರಳ ವ್ಯಕ್ತಿತ್ವ ಹೊಂದಿದ್ದರು. ನಗರವಾಸಿಯಾದರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.