ಕಾಶ್ಮೀರ ಘಟನೆ ಖಂಡಿಸಿ ವಿಹಿಂಜಾವೇ, ಬಿಜೆಪಿ ಪ್ರತಿಭಟನೆ
Apr 25 2025, 11:53 PM ISTಉಗ್ರರು ಎಲ್ಲೆ ಅವಿತುಕೊಂಡಿದ್ದರೂ ಸಹ ಬಿಡದೆ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ. ಇಂತಹ ನೀಚ ಕೃತ್ಯಕ್ಕೆ ದೇಶದಲ್ಲಿ ಮುಸ್ಲಿಮರು, ಹಿಂದೂಗಳ ಜೊತೆ ನಿಂತು ಜಾತಿ ಭೇದವಿಲ್ಲದೆ ಖಂಡಿಸಬೇಕು, ಭಾರತದಲ್ಲಿ ವಾಸಿಸುವ ಎಲ್ಲ ಧರ್ಮಿಯರೂ ಭಾರತೀಯರೇ. ಅವರೆಲ್ಲರೂ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತದ ಸರ್ಕಾರದ ಜೊತೆ ಕೈಜೋಡಿಸಬೇಕು.