ಜಲಧಿ ಮಹೋತ್ಸವದಿಂದ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ
May 09 2025, 12:31 AM ISTಕುಂಚಿಟಿಗ ಸಂಪ್ರದಾಯದಲ್ಲಿ ಜಲಧಿ ಮಹೋತ್ಸವಕ್ಕೆ ಹೆಚ್ಚು ಮಹತ್ವವಿದೆ. ನಮ್ಮ ಆಚಾರ-ವಿಚಾರ, ಕಟ್ಟೆಮನೆ, ಬಂಡಿಮನೆ ಅಮಾವಾಸ್ಯೆ ಮನೆ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯ ಈ ಜಲಧಿ ಮಹೋತ್ಸವ. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತ ಸೇರಿದಂತೆ ಜನಸಾಮಾನ್ಯರ ಬದುಕಿನಲ್ಲಿ ಸುಭಿಕ್ಷೆ ಪ್ರಾಪ್ತಿಯಾಗಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಎಲೆರಾಂಪುರ ಕುಂಚಿಟಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.