ವಿದ್ಯಾರ್ಥಿ ನಿಲಯದ ಪರಿಕಲ್ಪನೆ ನೀಡಿದ್ದೆ ಜಯದೇವ ಶ್ರೀಗಳು
Mar 04 2025, 12:36 AM ISTದಾನ, ಧರ್ಮ, ಪರೋಪಕಾರ ಮಾಡುವುದು ಪುಣ್ಯದ ಕೆಲಸವಾಗಿದ್ದು ಬಡವರನ್ನು, ಬಿದ್ದ ಜನರನ್ನು ಮೇಲಕ್ಕೆತ್ತಿ ಬೆಳೆಸುವುದೇ ನಿಜವಾದ ಧರ್ಮ ಅಂತಹ ಕೆಲಸಗಳನ್ನು ಮಾಡಿದ ಜಯದೇವ ಜಗದ್ಗುರುಗಳು ನಿಜವಾದ ಧರ್ಮಾತ್ಮರು ಎಂದು ನಗರದ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.