ದೇಶವ್ಯಾಪಿ ದಯಾಮರಣ ಕಾನೂನು ಜಾರಿಗೆ ಒತ್ತಾಯ: ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮದೇಶದ ಎಲ್ಲಾ ರಾಜ್ಯಗಳಲ್ಲೂ ದಯಾಮರಣ, ಇಚ್ಛಾಮರಣ ಕಾನೂನನ್ನು ಏಕರೂಪದಲ್ಲಿ ಜಾರಿಗೊಳಿಸುವಂತೆ ದಾವಣಗೆರೆಯ ದಯಾಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ಕೇಂದ್ರ ಸರ್ಕಾರ, ದೇಶದ ವಿವಿಧ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ.